Coronavirus Karnataka

ಕೊರೋನಾ ವೈರಸ್ ಬರದಂತೆ ಎಚ್ಚರ ವಹಿಸಲು ಆಯುಷ್ ನಿವೃತ್ತ ನಿರ್ದೇಶಕರ ಸುಲಭ ಟಿಪ್ಸ್!

Apr 9, 2020, 4:43 PM IST

ಬೆಂಗಳೂರು(ಏ.09): ಕೊರೋನಾ ವೈರಸ್ ಮಹಾಮಾರಿ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಭಾರತದಲ್ಲಿ ಜನರು ಆತಂಕಗೊಂಡಿದ್ದಾರೆ. ಸೂಕ್ತ ಚಿಕಿತ್ಸೆ ಇಲ್ಲ, ಒಬ್ಬರಿಂದ ಒಬ್ಬರಿಗೆ ಹರಡುವಿಕೆ ಸೇರಿದಂತೆ ಹಲವು ಕಾರಣಗಳಿಂದ ಜನರು ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಾರೆ. ಇದೀಗ ವೈರಸ್ ಕುರಿತು ಎಚ್ಚರ ವಹಿಸಲು ಆಯುಷ್ ಇಲಾಖೆ ನಿವೃತ್ತ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಸುಲಭ ವಿಧಾನಗಳನ್ನು ಹೇಳಿದ್ದಾರೆ. ಇಲ್ಲಿದೆ ನೋಡಿ.