Coronavirus Karnataka

ಸೋಷಿಯಲ್ ಡಿಸ್ಟೆನ್ಸಿಂಗ್‌ಗೆ ಹೊಸ ಐಡಿಯಾ ಮಾಡಿದ ಮೈಸೂರಿನ ಜನ!

Mar 25, 2020, 2:16 PM IST

ಮೈಸೂರು ( ಮಾ. 25): ರಾಜ್ಯದ ಜನ ಸೋಷಿಯಲ್ ಡಿಸ್ಟೆನ್ಸಿಂಗ್ ಗಾಗಿ ಬೇರೆ ಬೇರೆ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮೈಸೂರಿನ ಜನ ಹೊಸದೊಂದು ವಿಧಾನವನ್ನು ಕಂಡುಕೊಂಡಿದ್ದಾರೆ. ದಿನಸಿ ಅಂಗಡಿಗಳ ಮುಂದೆ ಬಾಕ್ಸ್ ಮಾಡಲಾಗಿದ್ದು ಜನ ಅದರಲ್ಲಿ ನಿಂತುಕೊಳ್ಳಬೇಕು. ರಂಗೋಲಿಯಲ್ಲಿ ಬಾಕ್ಸ್ ಹಾಕಲಾಗಿದ್ದು ಖರೀದಿಗೆ ಬರುವವರು ಈ ಬಾಕ್ಸ್‌ನಲ್ಲಿ ನಿಂತುಕೊಳ್ಳಬೇಕು. ಸೋಷಿಯಲ್ ಡಿಸ್ಟೆನ್ಸಿಂಗ್‌ಗೆ ಇದು ಉತ್ತಮ ಉದಾಹರಣೆ ಎಂದರೆ ತಪ್ಪಾಗದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

21 ದಿನ ಲಾಕ್‌ಡೌನ್ ರಾಜ್ಯಕ್ಕೆ ಯಾಕೆ ಮುಖ್ಯ? ಹೇಳುತ್ತೆ ಈ ವರದಿ!