Coronavirus Karnataka

ಮಹಾಮಾರಿ ಹಾಟ್‌ಸ್ಪಾಟ್‌ ಆಯ್ತಾ ಮೈಸೂರು? ಕೊರೋನಾ ಪ್ರಕರಣ 28ಕ್ಕೇರಿಕೆ

Apr 6, 2020, 3:04 PM IST

ಮೈಸೂರು(ಏ.06): ದೆಹಲಿಯ ಜಮಾತ್‌ ನಿಜಾಮುದ್ದಿನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಐದು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 28 ಕ್ಕೇರಿದೆ. 

ಲಾಕ್‌ಡೌನ್ ನಂತರ ಆರ್ಥಿಕ ಉತ್ತೇಜನಕ್ಕೆ ಮುಂದಾದ ಕೇಂದ್ರ ಸರ್ಕಾರ

ಜಿಲ್ಲೆಯ ನಂಜನಗೂಡು ಜ್ಯುಬಿಲಿಯಂಟ್‌ನಲ್ಲಿ ಒಟ್ಟು 21 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲಾಡಳಿತ ಅಲರ್ಟ್‌ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಅಗತ್ಯ ಕ್ರಮಗಳನ್ನ ಕೈಗೊಂಡಿದೆ.