ಅಂಬಾನಿ ಮದುವೆಯಲ್ಲಿ ರಾಕಿಭಾಯ್ ಹವಾ ನೋಡಿ..! ಜವಾನ್ ಡೈರೆಕ್ಟರ್ ಅಟ್ಲಿ ಜೊತೆ ಸಿನಿಮಾ ಫಿಕ್ಸ್ ಆಯ್ತಾ..?

ಅಂಬಾನಿ ಮದುವೆಯಲ್ಲಿ ರಾಕಿಭಾಯ್ ಹವಾ ನೋಡಿ..! ಜವಾನ್ ಡೈರೆಕ್ಟರ್ ಅಟ್ಲಿ ಜೊತೆ ಸಿನಿಮಾ ಫಿಕ್ಸ್ ಆಯ್ತಾ..?

Published : Jul 16, 2024, 09:06 AM IST

ಅಂಬಾನಿ ಪುತ್ರವ ವಿವಾಹಕ್ಕೆ ಇದೇ ಮೊದಲ ಬಾರಿಗೆ ಕೆಜಿಎಫ್ ಕಿಂಗ್ ನಮ್ಮ ರಾಕಿಂಗ್ ಸ್ಟಾರ್ ಯಶ್‌ ಹಾಗೂ ರಾಧಿಕ ಕೂಡ ಸಾಕ್ಷಿಯಾದರು. 
 


ಬಾಲಿವುಡ್ ಕಪಲ್ ಜೊತೆ ನಮ್ಮ ಸ್ಯಾಂಡಲ್‌ವುಡ್‌ ಸ್ಟಾರ್  ದಂಪತಿಯನ್ನು ಅದರಲ್ಲೂ ಅಂಬಾನಿ ಮದುವೆಯಲ್ಲಿ ನೋಡಿ ನಮ್ಮ ಕನ್ನಡ ಸಿನೀರಸಿಕರು ವಾವಾ ಎಂದರು. ನೋಡಿ ಅಂಬಾನಿ ಮದುವೆಯಲ್ಲಿ(Ambani son wedding) ನಮ್ಮ ರಾಕಿಭಾಯ್ ಹವಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಯಶ್ (Yash) ಹೊಸ ಹೇರ್ ಸ್ಟೈಲ್ ಅಂಬಾನಿ ಮದುವೆ ಮನೆಗೆ ಎಂಟ್ರಿ ಕೊಡುವಾಗಲೇ ರಿವೀಲ್ ಆಗಿತ್ತು. ಆನಂತರ ಯಶ್  ಮದುವೆಯಲ್ಲಿ ಗಣ್ಯರ ಜೊತೆ ಕುಳಿತು ಮಾತನಾಡುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ಈಗ ನ್ಯಾಷನಲ್ ಲೆವೆಲ್‌ನಲ್ಲಿ ಚರ್ಚೆಯಾಗುತ್ತಿರೋ ವಿಚಾರವೆಂದರೆ ಇದೇ ಆಗಿದೆ. ಅಂಬಾನಿ ಮದುವೆಯಲ್ಲಿ ರೌಂಡ್ ಟೇಬಲ್‌ನಲ್ಲಿ ಕುಳಿತ ಯಶ್ ರಾಧಿಕ (Radhika Pandit) ದಂಪತಿ  ವಿಡಿಯೋ ವೈರಲ್ ಆಗುತ್ತಿದ್ದಂತೆ. ಯಶ್  ಪಕ್ಕದಲ್ಲೇ ಕುಳಿತ ಜವಾನ್ ನಿರ್ದೇಶಕ ಅಟ್ಲಿ(Atlee Kumar) ಜೊತೆ ಯಶ್  ಡೀಪ್ ಡಿಸ್ಕಷನ್ನಲ್ಲಿರುವಂತೆ ಕಾಣುತ್ತದೆ. ಶಾರುಖಾನ್ ಅಭಿನಯ ಜವಾನ್ ಸಿನಿಮಾ ನಿರ್ದೇಶಕ  ಅಟ್ಲಿ ನಮ್ಮ ಸೌತ್‌ನವರೆ. ತಮಿಳೂ ನಿರ್ದೇಶಕ  ಅಟ್ಲಿ  Theri (2016), Mersal (2017) and Bigil  ಚಿತ್ರಗಳನ್ನೂ ನಿರ್ದೇಶಿಸಿದ್ದರು. ಇಲ್ಲೀವರೆಗೆ ನಿರ್ದೇಶಿಸಿದ ಎಲ್ಲ ಸಿನಿಮಾಗಳು ಬಿಗ್ ಹಿಟ್ ಚಿತ್ರಗಳೆ. ಇದೀಗ ಯಶ್ ಮ್ತತು ನಿರ್ದೇಶಕ  ಅಟ್ಲಿ ಡೀಪ್ ಡಿಸ್ಕಷನ್‌ಲ್ಲಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟ್ಲೀ ಯಶ್ ಸಿನಿಮಾ ಮಾಡಿದ್ರೆ ಹೇಗಿರಬಹುದು ಕ ಆಲ್ರೆಡಿ ಡಿಸ್ಕಷನ್ ಮಾಡ್ತಿರಬಹುದು, ಅಂತೆಲ್ಲ ಚರ್ಚೆಯಾಗುತ್ತಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಭಿಪ್ರಾಯ ಬರಲಿದ್ದು, ಅನಗತ್ಯ ವ್ಯಯ ಉಂಟಾಗಲಿದೆ..

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more