ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್‌ವುಡ್ ಸಿನಿ ಕಾರ್ಮಿಕರಿಗೂ ಮುಕೇಶ್ ಅಂಬಾನಿ ನೆರವು

Apr 17, 2020, 3:42 PM IST

ಕೊರೋನಾ ಕಾಟದಿಂದ ಸಿನಿ ಕಾರ್ಮಿಕರು ಕಷ್ಟದಲ್ಲಿದ್ದಾರೆ. ದುಡಿಮೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತವರಿಗೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನೆರವಿನ ಹಸ್ತ ಚಾಚಿದ್ದಾರೆ. ಬಾಲಿವುಡ್ ಮಾತ್ರವಲ್ಲ ಸ್ಯಾಂಡಲ್‌ವುಡ್‌ಗೂ ನೆರವು ನೀಡಿದ್ದಾರೆ. 

ಕನ್ನಡ ಸ್ಟಾರ್ ನಟರು ಅಂದು, ಇಂದು; ಹೇಗಿದ್ರು, ಹೇಗಾದ್ರು? ಇಲ್ಲಿದೆ ಲುಕ್ ಚೆಂಜ್ ಸ್ಟೋರಿ!