ಗಂಡ ಮಾಡಿದ ಎಡವಟ್ಟು, ವಾಂತಿ ಮಾಡಿಕೊಂಡ ನಯನತಾರಾ; ಗುಡ್ ನ್ಯೂಸ್ ಅಲ್ಲ ಬ್ಯಾಡ್ ನ್ಯೂಸ್

ಗಂಡ ಮಾಡಿದ ಎಡವಟ್ಟು, ವಾಂತಿ ಮಾಡಿಕೊಂಡ ನಯನತಾರಾ; ಗುಡ್ ನ್ಯೂಸ್ ಅಲ್ಲ ಬ್ಯಾಡ್ ನ್ಯೂಸ್

Published : Aug 11, 2022, 03:50 PM IST

ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಗಂಡ ಮಾಡಿದ ಎಡವಟ್ಟಿನಿಂದ ನಯನತಾರಾ ವಾಂತಿ ಮಾಡಿಕೊಂಡರಂತೆ. ಹಾಗಂತ ಇದು ಗುಡ್ ನ್ಯೂಸ್ ಅಂತ ಅಂದ್ಕೋಬೇಡಿ. ಬ್ಯಾಡ್ ನ್ಯೂಸ್. ಹೌದು, ವಿಘ್ನೇಶ್ ಶಿವನ್ ಮಾಡಿದ ಅಡುಗೆ ತಿಂದು ನಯನತಾರಾಗೆ ಅಜೀರ್ಣವಾಗಿತ್ತಂತೆ. ಹೊಟ್ಟೆ ಹಾಳಾಗಿ ಬಳಿಕ ಆಸ್ಪತ್ರೆ ದಾಖಲಾಗಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ. 

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಗಣ್ಯರು ಹಾರಜಾಗಿದ್ದರು. ಶಾರುಖ್ ಖಾನ್ , ರಜನಿಕಾಂತ್, ಮಣಿರತ್ನಂ ಸೇರಿದಂತೆ ಅನೇಕ ಗಣ್ಯರು ಹಾಜರಾಗಿದ್ದರು. ಮದುವೆಯಾಗಿ ಎರಡು ತಿಂಗಳಾಗಿಯು. ಇದೀಗ ನಯನತಾರಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಗಂಡ ಮಾಡಿದ ಎಡವಟ್ಟಿನಿಂದ ನಯನತಾರಾ ವಾಂತಿ ಮಾಡಿಕೊಂಡರಂತೆ. ಹಾಗಂತ ಇದು ಗುಡ್ ನ್ಯೂಸ್ ಅಂತ ಅಂದ್ಕೋಬೇಡಿ.  ಬ್ಯಾಡ್ ನ್ಯೂಸ್. ಹೌದು, ವಿಘ್ನೇಶ್ ಶಿವನ್ ಮಾಡಿದ ಅಡುಗೆ ತಿಂದು ನಯನತಾರಾಗೆ ಅಜೀರ್ಣವಾಗಿತ್ತಂತೆ. ಹೊಟ್ಟೆ ಹಾಳಾಗಿ ಬಳಿಕ ಆಸ್ಪತ್ರೆ ದಾಖಲಾಗಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ. 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more