ಜನಧನ್ ಖಾತೆ ಹಣ ವಿತ್‌ಡ್ರಾ ಮಾಡದಿದ್ರೆ ಇಂದೇ ವಾಪಸ್? ಇಲ್ಲಿದೆ ಬ್ಯಾಂಕರ್ ರೆಸ್ಪಾನ್ಸ್

ಜನಧನ್ ಖಾತೆ ಹಣ ವಿತ್‌ಡ್ರಾ ಮಾಡದಿದ್ರೆ ಇಂದೇ ವಾಪಸ್? ಇಲ್ಲಿದೆ ಬ್ಯಾಂಕರ್ ರೆಸ್ಪಾನ್ಸ್

Published : Apr 10, 2020, 08:18 PM IST
  • ಜನ ಧನ್ ಖಾತೆಯಿಂದ ಹಣ ಇಂದೇ ವಿತ್‌ಡ್ರಾ ಮಾಡದಿದ್ರೆ ವಾಪಾಸ್ ಎಂಬ ವದಂತಿ
  • ಹಣ ತೆಗೆಯಲು ಎಟಿಎಂಗೆ ಮುಗಿ ಬಿದ್ದ ಜನಧನ್ ಖಾತೆದಾರರು, 
  • ಸುಳ್ಳು ಸುದ್ದಿ ನಂಬಬೇಡಿ, ಎಸ್‌ಬಿಐ ಹಿರಿಯ ಅಧಿಕಾರಿ ಸ್ಪಷ್ಟನೆ 
ಬೆಂಗಳೂರು (ಏ.10): ಜನಧನ್ ಖಾತೆಗೆ ಬಿದ್ದ ಹಣ ತೆಗೆದುಕೊಳ್ಳದೆ ಹೋದರೆ ಇಂದೇ ವಾಪಸ್ ಹೋಗತ್ತೆ. ಇಂಥದ್ದೊಂದು ವದಂತಿ ನಂಬಿ ರಾಜ್ಯಾದ್ಯಂತ ಹಲವೆಡೆ ಜನರು ಬ್ಯಾಂಕ್, ಎಟಿಎಂ ಗಳಿಗೆ ಮುಗಿಬಿದ್ದಿದ್ದಾರೆ. ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಖಾತೆಗೆ ಬಂದ ಹಣ ಯಾವುದೇ ಕಾರಣಕ್ಕೂ ಹಿಂದೆ ಹೋಗುವುದಿಲ್ಲ ಎಂದು SBI Chief ಜನರಲ್  ಮ್ಯಾನೇಜರ್  ಅಭಿಜಿತ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ. 
ಇದನ್ನೂ ನೋಡಿ | ರಾಜ್ಯದ 18 ಜಿಲ್ಲೆಗಳಲ್ಲಿ ಸೀಲ್ ಡೌನ್‌ಗೆ ಮುಂದಾದ ಸರ್ಕಾರ...
ಖಾತೆಗೆ ಬಂದ ಹಣವನ್ನು ಯಾವಾಗ ಬೇಕಿದ್ದರೂ ಪಡೆಯಬಹುದು. ತುರ್ತು ಅಗತ್ಯವಿದ್ದರೆ ಮಾತ್ರ ಹಣ ತೆಗೆದುಕೊಳ್ಳಿ, ಇಲ್ಲದಿದ್ದರೆ ಲಾಕ್ ಡೌನ್ ಕಾಲ ಮುಗಿದ ನಂತರ ಹಣ ಪಡೆಯುವಂತೆ ವಿನಂತಿಸಿದ್ದಾರೆ. 
ಬೆಂಗ್ಳೂರಿನ 13 ವಾರ್ಡ್‌ಗಳಲ್ಲಿ ಸೀಲ್‌ಡೌನ್; ಶುರುವಾಯ್ತು ಕೌಂಟ್‌ಡೌನ್...
"
24:26ಆಫ್ರಿಕಾದ ಸಾಮಾನ್ಯ ಹುಡುಗ ಈಗ ವಿಶ್ವದ ನಂ.1 ಕುಬೇರ..! 95,00,000 ಕೋಟಿ ಇಟ್ಟುಕೊಂಡು ಮಸ್ಕ್ ಏನ್ ಮಾಡ್ಲಿಕ್ಕೆ ಹೊರಟಿದ್ದಾರೆ ಗೊತ್ತಾ..?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?