ಪಂಚೆ ಹಿಡಿದು ಓಡುವಾಗ ಮುಗ್ಗರಿಸಿದ ಸಚಿವ!

Oct 14, 2018, 10:59 AM IST

ಮೈಸೂರು(ಅ.14): ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಓಡುವ ವೇಳೆ ಅಯತಪ್ಪಿ ಕೆಳಗೆ ಬಿದ್ದಿದ್ದಾರೆ. ಹಿರಿಯರ ವಿಭಾಗವನ್ನ ಪ್ರತಿನಿಧಿಸಿ 2 ಕಿ.ಮೀ ದೂರ ಓಡಬೇಕಿದ್ದ ಜಿಟಿಡಿ ಪಂಚೆಯನ್ನ ಹಿಡಿದು ಓಡುವಾಗ ಬ್ಯಾಲೆನ್ಸ್ ಸಿಕ್ಕದೆ ಮುಗ್ಗರಿಸಿ ಬಿದ್ದರು.. ಕೂಡಲೇ ಸ್ಥಳೀಯರು ಸಚಿವರನ್ನ ಎತ್ತಿ ಉಪಚರಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ..