’ಪಿಯೂಷ್ ಗೋಯಲ್ ಬಜೆಟ್ ಭಾಷಣದಲ್ಲಿ ಸತ್ಯಕ್ಕೆ ದೂರವಾದ ಅಂಶಗಳು’

Feb 1, 2019, 7:45 PM IST

ಕೇಂದ್ರ ಮುಂಗಡಪತ್ರ 2019 ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಾ. ಜಿ. ಪರಮೇಶ್ವರ್, ಇದೊಂದು ಬಜೆಟ್ಟೇ ಅಲ್ಲ, ಲೆಕ್ಕಾನುದಾನ ಮಾತ್ರ ಎಂದು ಟೀಕಿಸಿದ್ದಾರೆ. ಪಿಯೂಷ್ ಗೋಯಲ್ ಬಜೆಟ್ ಭಾಷಣದಲ್ಲಿ  ಸತ್ಯಕ್ಕೆ ದೂರವಾದ ಹಲವಾರು ಅಂಶಗಳನ್ನು ಪ್ರಸ್ತಾಪಿಸಿದ್ದಾರೆಂದು ಪರಮೇಶ್ವರ್ ಆರೋಪಿಸಿದ್ದಾರೆ.