‘ರೇವಣ್ಣ ಅಲ್ಲ... ನಮ್ಮ ಪಾಲಿಗೆ ರಾವಣ’

Dec 4, 2018, 5:56 PM IST

ಸಚಿವ ಎಚ್.ಡಿ. ರೇವಣ್ನ ವಿರುದ್ಧ ತುಮಕೂರಿನ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ. ನೀರಿನ ವಿಚಾರದಲ್ಲಿ ಯಾವಾಗಲೂ ರಾಜಕೀಯ ಮಾಡುವ ರೇವಣ್ಣ ನಮ್ಮ ಜಿಲ್ಲೆಯ ಪಾಲಿಗೆ ರಾವಣನಾಗಿದ್ದಾರೆಂದು ಸುರೇಶ್ ಗೌಡ ಹರಿಹಾಯ್ದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...