ಪದಾಧಿಕಾರಿಗಳ ಮೇಲೆ ದಿನೇಶ್ ಗುಂಡೂರಾವ್ ಕೆಂಗಣ್ಣು; ಕೆಲವರಿಗೆ ಕೊಕ್?

Jul 16, 2018, 8:10 PM IST

ಕರ್ನಾಟಕ ಕಾಂಗ್ರೆಸ್‌ನ ನೂತನ ಸಾರಥಿ ದಿನೇಶ್ ಗುಂಡೂರಾವ್ ಕೆಲವು ಪದಾಧಿಕಾರಿಗಳ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ರಾಜ್ಯದ ಕೆಲವು ಪದಾಧಿಕಾರಿಗಳನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.