ರಮೇಶ್ ಜಾರಕಿಹೊಳಿ ಬಳಿಕ ಬಂಡಾಯ ಬಾವುಟ ಹಾರಿಸಿದ ಇನ್ನೊಬ್ಬ ನಾಯಕ!

Dec 24, 2018, 4:17 PM IST

ಈ ಬಾರಿಯಾದರೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಭ್ರಮನಿರಸನಗೊಂಡಿದ್ದಾರೆ. ಹೈಕಮಾಂಡ್ ತನ್ನ ಹೆಸರನ್ನು ಉಪೇಕ್ಷಿಸಿರುವುದು ಈ ಹಿರಿಯ ನಾಯಕ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ನಡೆಯ ಬಗ್ಗೆ ಬೆಂಬಲಿಗರೊಂದಿಗೆ ಸಭೆಯನ್ನು ನಡೆಸಿದ್ದಾರೆ.