‘ನೀವೂ ಬೇಡ, ನಿಮ್ಮ ಪಕ್ಷವೂ ಬೇಡ’ ; ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ

Jun 1, 2018, 9:40 PM IST

ಕಡೂರು ಮಾಜಿ ಶಾಸಕ, ದೇವೇಗೌಡರ ಮಾನಸ ಪುತ್ರ ವೈಎಸ್‌ವಿ ದತ್ತಾ ಇದೀಗ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  ಎಂಎಲ್‌ಸಿ ಸ್ಥಾನ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ದತ್ತಾ, ನಾಯಕರ ಜೊತೆ ನಾಯಕರ ಜೊತೆ ವಾಗ್ವಾದ ನಡೆಸಿದ್ದಾರೆನ್ನಲಾಗಿದೆ.