‘ಟೊಪ್ಪಿ, ಬುರ್ಖಾ ಹಾಕಿದವರು ನನ್ನ ಕಛೇರಿಗೆ ಬರಬಾರದು’ ನಾಲಗೆ ಹರಿಬಿಟ್ಟ ಬಿಜೆಪಿ ಶಾಸಕ

Jun 7, 2018, 2:59 PM IST

ವಿಜಯಪುರದ ಬಿಜೆಪಿ ಶಾಸಕ ಬಸವರಾಜ್ ಯತ್ನಾಳ್ ಬಹಿರಂಗ ಸಭೆಯಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿದ್ದು ಹಿಂದೂಗಳು, ಮುಸ್ಲಿಮರಲ್ಲ. ಟೊಪ್ಪಿ, ಬುರ್ಖಾ ಧರಿಸಿದವರು ತನ್ನ ಕಛೇರಿಗೆ ಬರಬಾರದೆಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.