ಎನ್. ಮಹೇಶ್ ಬಳಿಕ ರಾಜೀನಾಮೆ ನೀಡಲು ಸಚಿವರ ಕ್ಯೂ?

Oct 12, 2018, 6:11 PM IST

ರಾಜ್ಯದ ಏಕೈಕ ಬಿಎಸ್‌ಪಿ ಶಾಸಕ, ನಾಯಕ ಎನ್. ಮಹೇಶ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನು ಹಲವು ಸಚಿವರು ರಾಜೀನಾಮೆ ನೀಡಲು ಕ್ಯೂ ನಿಂತಿದ್ದಾರೆ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ಹೇಳಿದ್ದಾರೆ. ಸಚಿವರ ಈ ನಡೆಗೆ ಕಾರಣವೇನೆಂದೂ ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.