Sep 22, 2018, 5:45 PM IST
ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ನೀಡಿರುವ ಹೇಳಿಕೆ ಇದೀಗ ಚರ್ಚೆಗೊಳಗಾಗಿದೆ. ಖರ್ಗೆ ಬಾಯ್ತಪ್ಪಿನಿಂದ ಮನಸ್ಸಿನಲ್ಲಿರೋದನ್ನು ಹೇಳಿಬಿಟ್ಟಿದ್ದಾರೆ. ಹಿರಿಯ ನಾಯಕ ಅಂಥದ್ದೇನು ಹೇಳಿದ್ದಾರೆ ನೋಡೋಣ...