ರೆಡ್ಡಿಯನ್ನು ಮತ್ತೊಮ್ಮೆ ಖೆಡ್ಡಾಕ್ಕೆ ಕೆಡವುತ್ತಾ ಸರ್ಕಾರ?

Nov 7, 2018, 5:45 PM IST

ಜನಾರ್ದನ ರೆಡ್ಡಿಯನ್ನು ಈ ಹಿಂದೆ ಖೆಡ್ಡಾಕ್ಕೆ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಿದ್ದರಾಮಯ್ಯ. ಇದೀಗ ರೆಡ್ಡಿಗೆ ಮತ್ತೊಮ್ಮೆ ಸಂಕಟ ಎದುರಾಗಿದೆ.ಈ ನಡುವೆ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೆಡ್ಡಿ ವಿಚಾರವನ್ನು ಚರ್ಚಿಸಿದ್ದಾರೆ. ರೆಡ್ಡಿಯನ್ನು ಮತ್ತೊಮ್ಮೆ ಖೆಡ್ಡಾಕ್ಕೆ ಕೆಡವುತ್ತಾ ಮೈತ್ರಿ ಸರ್ಕಾರ? ಇಲ್ಲಿದೆ ಸಂಪೂರ್ಣ ಮಾಹಿತಿ...