ಕೆಂಪಾದವು ದೆಹಲಿ ರಸ್ತೆಗಳು: ರಾಜಧಾನಿಗೆ ರೈತರ ಮುತ್ತಿಗೆ!

By Web DeskFirst Published Nov 30, 2018, 2:15 PM IST
Highlights

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತ ಶಕ್ತಿ ಅನಾವರಣ! ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ! ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ರೈತರ ಪ್ರತಿಭಟನೆ! ವಿವಿಧ ರಾಜ್ಯಗಳಿಂದ ಬಂದಿರುವ ಲಕ್ಷಾಂತರ ರೈತರಿಂದ ತುಂಬಿ ಹೋದ ನವದೆಹಲಿ! ಸಂಸತ್ತಿನ ಕಡೆಗೆ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

click me!