ಮಾಜಿ ಮಂತ್ರಿಯ ಘನಂದಾರಿ ಕೆಲಸದಿಂದ ಬೀದಿಗೆ ಬಂದಿಗೆ ಇವರ ಬದುಕು; ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ ಮಂತ್ರಿಗಳೇ?

Jun 18, 2018, 11:44 AM IST

ವಿದ್ಯುನ್ಮಾನ ಮಾಧ್ಯಮದಲ್ಲಿಯೇ ಸುವರ್ಣ ನ್ಯೂಸ್ ವಾಹಿನಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಮಾಜಿ ಮಂತ್ರಿಯ ಘನಂದಾರಿ ಕೆಲಸದಿಂದ ಇವರ ಬದುಕು ಮೂರಾಬಟ್ಟೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿಯ ಜನರು ಗೋಳನುಭವಿಸುವಂತಾಗಿದೆ. ಏನಿವರ ಗೋಳು? ಏನಂತಾರೆ ಸಂಬಂಧಪಟ್ಟ ಅಧಿಕಾರಿಗಳು?