ನರೇಂದ್ರ ಮೋದಿ ದೊಡ್ಡ ಪೆಡಂಭೂತ ಅಲ್ಲ, ಆರ್ ಎಸ್ ಎಸ್ ನಿಷ್ಠೆ ನಮಗ್ಯಾಕಿಲ್ಲ

Sep 5, 2018, 4:48 PM IST

  • ಆರ್ ಎಸ್ ಎಸ್ ಕಾರ್ಯಕರ್ತರಿಗಿರುವಷ್ಟು ನಿಷ್ಠೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇಲ್ಲ
  • ಮೋದಿ ಸರ್ಕಾರದ ವೈಫಲ್ಯಗಳನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ 
  • ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಕಾರ್ಯಾಗಾರದಲ್ಲಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ