ಸಿಎಂ ಜನತಾ ದರ್ಶನದಲ್ಲಿ ಹೊಸ ವ್ಯವಸ್ಥೆ; ಹೊಸ ನಿಯಮ!

Sep 1, 2018, 3:29 PM IST

ಸಿಎಂ ಎಚ್.ಡಿ. ಕುಮಾರಸ್ವಾಮಿ ಶನಿವಾರ ಸಂಪೂರ್ಣ ದಿನ ಜನತಾ ದರ್ಶನ ನಡೆಸುತ್ತಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಸಿಎಂ ಗೃಹ ಕಛೇರಿ ಕೃಷ್ಣಾಗೆ ಬಂದಿರುವ ಜನರು ಅಹವಾಲುಗಳನ್ನು ಸುಗಮವಾಗಿ ಸ್ವೀಕರಿಸುವಂತಾಗಲು ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ.