ಬಯಲುಸೀಮೆಗೂ ಹರಿದು ಬಂದ ಭಾರೀ ನೀರು; ತುಂಬುತ್ತಿವೆ ಕೆರೆಗಳು!

Aug 19, 2018, 1:26 PM IST

ಒಂದು ಕಡೆ ಮಲೆನಾಡಿನಲ್ಲಿ ಮಳೆಯು ಮುಂದುವರಿದಿದೆ. ಇನ್ನೊಂದೆಡೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಿಗೂ ನೀರು ಹರಿದು ಬಂದಿದೆ. ಚಿಕ್ಕಮಗಳೂರಿನ ವೇದಾವತಿ ನದಿ ಉಕ್ಕಿ ಹರಿಯುತ್ತಿದ್ದು, ಕಡೂರಿನ ಕೆರೆಗಳು ತುಂಬಿವೆ.