ಬಿಎಸ್‌ವೈ ‘ಆಪರೇಷನ್ ಕಮಲ’ದ ಹಿಂದಿನ ರಹಸ್ಯ ಬಹಿರಂಗ!

Sep 14, 2018, 4:08 PM IST

ರಾಜ್ಯ ರಾಜಕಾರಣದಲ್ಲಿ ಕಳೆದೊಂದು ವಾರದಿಂದ ಆಪರೇಷನ್ ಕಮಲದ್ದೇ ಚರ್ಚೆ. ತಮ್ಮ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪ ಏಕಾಏಕಿ ಸಕ್ರಿಯರಾಗಿದ್ದಾರೆ. ಈ ಸಕ್ರಿಯತೆ ಹಿಂದೆ ಇರೋ ಕಾರಣ ಇದೀಗ ಬಹಿರಂವಾಗಿದೆ.