ಕೆಆರ್‌ಎಸ್, ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿದೆಯಾ?

Aug 19, 2018, 12:25 PM IST

ಒಂದು ಕಡೆ ಜಲ ಪ್ರಳಯವಾಗುತ್ತಿದೆ. ಕೊಡಗು, ಮಡಿಕೇರಿ ಜನರ ಬದುಕು ದುಸ್ತರವಾಗಿದೆ. ಇನ್ನೊಂದು ಕಡೆ ಕೆಆರ್ ಎಸ್, ಕಬಿನಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ವಾಟ್ಸಾಪ್ ನಲ್ಲಿ ಹರಿದಾಡ್ತಾ ಇದೆ. ಮಳೆ, ಪ್ರವಾಹದಿಂದ ತತ್ತರಿಸಿದ ಜನತೆಗೆ ಈ ಸುದ್ದಿ ಇನ್ನಷ್ಟು ಆಘಾತವನ್ನುಂಟು ಮಾಡಿದೆ. ಇದು ನಿಜನಾ? ನಿಮ್ಮ ಆತಂಕ ದೂರ ಮಾಡುತ್ತಿದೆ ಸುವರ್ಣ ನ್ಯೂಸ್.