Oct 11, 2018, 5:41 PM IST
ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಕಿಡಿಕಾರಿದ್ದು 'ರೆಡ್ಡಿ ಬ್ರದರ್ಸ್ 300 ಕೋಟಿ ಇಟ್ಕೊಂಡು ಆಪರೇಷನ್ ಕಮಲ ಮಾಡ್ತೀವಿ ಅಂತಾರೆ' ಅಲ್ಲದೆ ಬಳ್ಳಾರಿ ನಮ್ಮ ಭದ್ರಕೋಟೆ ಅಂತೀರಾ, ಆದರೆ ಅಭಿವೃದ್ಧಿಗೆ ಯಾವ ಯೋಜನೆ ತಂದ್ದಿದ್ದೀರಾ..? ಎಂದು ಶ್ರೀರಾಮುಲು ವಿರುದ್ಧ ಕೆಪಿಸಿಸಿ ಕಚೇರಿಯಲ್ಲಿ ವಾಗ್ದಾಳಿ ನಡೆಸಿದರು.