ಮಾಧ್ಯಮದ ಮುಂದೆಯೇ ಗಳಗಳನೇ ಅತ್ತ ಕಾಂಗ್ರೆಸ್ ಅಭ್ಯರ್ಥಿ

Jun 14, 2018, 3:15 PM IST

ಕಳೆದ ವಿಧಾನಪರಿಷತ್ತು ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿ ಮಾಧ್ಯಮದವರ ಮುಂದೆಯೇ ಗಳಗಳನೇ ಅತ್ತ ಘಟನೆ ಮೈಸೂರಿನಲ್ಲಿ ನಡೆದಿದೆ. ಚುನಾವಣೆಗಾಗಿ, ಮನೆ, ಮಡದಿಯ ಚಿನ್ನ ಎಲ್ಲವನ್ನೂ ಕಳಕೊಂಡೆ ಎಂದು ನೋವು ತೋಡಿಕೊಂಡಿದ್ದಾರೆ.