ಗಣಿ ನಾಡಲ್ಲಿ ಜೋರಾಗಿದೆ ಕಾಂಚಾಣ ಝಣಝಣ

Oct 26, 2018, 1:48 PM IST

ಗಣಿ ನಾಡು ಬಳ್ಳಾರಿಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ. ನಡುರಸ್ತೆಯಲ್ಲೇ ಹಣ ಪ್ರದರ್ಶಿಸಿ ದರ್ಪ ಮೆರೆದಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ. ಜನರನ್ನು ಸೇರಿಸಲು 100ರೂ ನೋಟುಗಳನ್ನು ಪ್ರದರ್ಶಿಸಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ.