ದೀಪಾವಳಿ ಮುಂಚೆ ಮೈತ್ರಿ ಸರ್ಕಾರ ಪತನ!

Jul 27, 2018, 9:47 PM IST

ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ತಲಕಾವೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತ್ರಿವೇಣಿ ಸಂಗಮವನ್ನು ದಾಟಿರುವುದು ತಪ್ಪು. ಅದರ ಪರಿಣಾಮವಾಗಿ ಮೈತ್ರಿ ಸರ್ಕಾರ ಉರುಳಲಿದೆ ಎಂದು  ಜ್ಯೋತಿಷಿ ಕೃಷ್ಣಭಟ್ ಹೇಳಿದ್ದಾರೆ.