Sep 4, 2018, 12:22 PM IST
ಬೆಂಗಳೂರು (ಸೆ. 04): ಇಂದು ಬೆಳ್ಳಂಬೆಳಿಗ್ಗೆ ಯಶವಂತಪುರ ಮಾರುಕಟ್ಟೆಗೆ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಭೇಟಿ ಕೊಟ್ಟಿದ್ದಾರೆ. ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದರು. ಕಷ್ಟಗಳನ್ನು ಆಲಿಸಿದರು. ಸಿಎಂ ಕುಮಾರಸ್ವಾಮಿಯೂ ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಸ್ಯೆ ಆಲಿಸಿದರು.