ರೈತರು ಹೆದರುವ ಅಗತ್ಯವಿಲ್ಲ; ನಿಮ್ಮನ್ನು ಟಚ್ ಮಾಡಲು ಬಿಡುವುದಿಲ್ಲ: ಸಿಎಂ

Nov 5, 2018, 12:39 PM IST

ಬಂಧನದ ಆತಂಕದಲ್ಲಿರುವ ಬೆಳಗಾವಿ ರೈತರಿಗೆ ಸಿಎಂ ಕುಮಾರಸ್ವಾಮಿ ಸುವರ್ಣ ನ್ಯೂಸ್ ಮೂಲಕ ಆಶ್ವಾಸನೆ ನೀಡಿದ್ದಾರೆ. ಯಾವೊಬ್ಬ ರೈತರನ್ನು ಟಚ್ ಮಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ರೈತರ ಪರ ನಾನಿದ್ದೇನೆ ಎಂದಿದ್ದಾರೆ. ರೈತರ ಜೊತೆ ಖುದ್ದು ಕುಮಾರಸ್ವಾಮಿಯವರೇ ಮಾತನಾಡಿದ್ದಾರೆ.