ಸಚಿವ ಸಂಪುಟ: ಕಾಂಗ್ರೆಸ್ ಅಸಮಾಧಾನ ಶಮನ ಇವರಿಂದ ಮಾತ್ರ ಸಾಧ್ಯ

Dec 6, 2018, 11:33 PM IST

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಹಂಚಿಕೆ ಸಂಬಂಧ ಉಂಟಾಗಿರುವ ಅಸಮಾಧಾನ ನಿವಾರಣೆಗೆ ಕೇಂದ್ರ ನಾಯಕರೆ ಅಖಾಡಕ್ಕೆ ಇಳಿಯಲಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಧ್ಯ ಪ್ರವೇಶ ಮಾಡಲಿದ್ದಾರೆ.