Sep 1, 2018, 4:22 PM IST
ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆದಿದ್ದ ಸಭೆಗೆ ಬಳ್ಳಾರಿಯ ಗಣಿಧಣಿಗಳು ಹಾಜರಾಗದೆ ದೂರವುಳಿದಿರುವುದು ಅನುಮಾನಗಳಿಗೆ ಎಡೆಮಾಡಿದೆ. ಸಭೆಯ ಸೂಚನೆ ಇದ್ದರೂ ಸಂತೋಷ್ ಲಾಡ್ ವಿದೇಶ ಪ್ರವಾಸಕ್ಕೆ ಹೊರಟ್ಟಿದ್ದು, ಶಾಸಕ ಆನಂದ್ ಸಿಂಗ್ ಹೊಸಪೇಟೆಯಲ್ಲಿದ್ದರೂ ಸಭೆಗೆ ಗೈರಾಗಿದ್ದಾರೆ.