ಸ್ವಾಮೀಜಿಗಳ ಬಗ್ಗೆ ಸಾಹಿತಿ ವೇಣು ವಿವಾದಾತ್ಮಕ ಹೇಳಿಕೆ

Oct 15, 2018, 7:37 PM IST

ಸ್ವಾಮೀಜಿಗಳು ಗೋಸ್ವಾಮಿ, ರೇಪಿಸ್ಟ್ ಸ್ವಾಮಿ, ಪಾಪಿಸ್ಟ್ ಸ್ವಾಮೀಜಿಗಳು. ಕಾವಿ ಹಾಕಿದರೂ ಆಸೆ ಬಿಡಲಿಲ್ಲ, ಜಾತಿ ಬಿಡಲಿಲ್ಲ. ಸರ್ವಸಂಗ ಪರಿತ್ಯಾಗಿಗಳಿಗೆ ಎಸಿ ರೂಂ, ಕಾರುಗಳೆ ಬೇಕು ಎಂದು ಸಾಹಿತ್ಯ ಸಂವಾದದಲ್ಲಿ ಸಾಹಿತಿ ವೇಣು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.