ಸಿಎಂ ಸೂಚನೆಗೂ ಡೋಂಟ್ ಕೇರ್ ಎಂದ ಬ್ಯಾಂಕ್; ರೈತರಿಗೆ ನೊಟೀಸ್

Dec 16, 2018, 3:39 PM IST

2008 ರ ನಂತರದ ಕೃಷಿ ಸಾಲಮನ್ನಾ ಮಾಡಲು ಸರ್ಕಾರ ಸಿದ್ಧವಿದೆ. ನಮ್ಮಸೂಚನೆ ಮೀರಿ ರೈತರಿಗೆ ನೋಟಿಸ್ ನೀಡಿದ್ರೆ ಮ್ಯಾನೇಜರ್ ನನ್ನೇ ಜೈಲಿಗೆ ಕಳುಹಿಸ್ತೀನಿ ಎಂದು ಸಿಎಂ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಸಿಎಂ ಸೂಚನೆಗೂ ಕ್ಯಾರೇ ಎನ್ನದೇ ಬ್ಯಾಂಕುಗಳು ನೊಟೀಸ್ ನೀಡುತ್ತಿವೆ.