Sep 11, 2018, 4:18 PM IST
ಜಾರಕಿಹೊಳಿ ಬ್ರದರ್ಸ್- ಲಕ್ಷ್ಮೀ ಜಾರಕಿಹೊಳಿ ಜಗಳದೊಂದಿಗೆ ಆರಂಭವಾದ ಕಾಂಗ್ರೆಸ್ ಒಳಜಗಳ ಇದೀಗ ಕ್ಷಣಕ್ಷಣಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಡಿ.ಕೆ.ಶಿವಕುಮಾರ್ ಜೊತೆ ಅಸಮಾಧಾನ ಹೊಂದಿರುವ ಆನಂದ್ ಸಿಂಗ್ ಕಾಂಗ್ರೆಸ್ ತೊರೆಯುತ್ತಿದ್ದಾರೆ, ಅದಕ್ಕಾಗಿ ಬಿಜೆಪಿಯ ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆನ್ನಲಾಗಿದೆ.