ಜನಾರ್ದನ ರೆಡ್ಡಿ ಬಂಧನದ ಸುಳಿವು ಕೊಟ್ಟ ಹೆಚ್ಚುವರಿ ಪೊಲೀಸ್ ಆಯುಕ್ತ..!

Nov 7, 2018, 9:03 PM IST

ಜಾರಿ ನಿರ್ದೇಶನಾಲಯದ ಪ್ರಕರಣದಿಂದ ಬಚಾವ್ ಆಗಲು ಜನಾರ್ದನ ರೆಡ್ಡಿಗೆ ಡೀಲ್ ನೀಡಿದ್ದ ಆರೋಪದ ಪ್ರಕಣದ ಬಗ್ಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಪ್ರಮುಖ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ.