ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆ ವಿಚಾರದಲ್ಲಿ ಕುಡುಗೋಲಿನಿಂದ ಬಡಿದಾಟ

Nov 14, 2018, 10:25 PM IST

ಅಸ್ಥಿ ವಿಸರ್ಜನೆ ಕುರಿತಾಗಿ ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಮಾರಾ ಮಾರಿ ನಡೆದಿದೆ. ಯುವಕರ ಎರಡು ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಲ್ಲದೆ ಕುಡುಗೋಲಿನಿಂದ ಹೊಡೆದಾಡಿದೆ.