Aug 12, 2018, 4:16 PM IST
ಬೆಂಗಳೂರು(ಆ.12): ಬೆಂಗಳೂರಿನ ಕುಖ್ಯಾತ ರೌಡಿ, ರಿಯಲ್ ಎಸ್ಟೇಟ್ ಉದ್ಯಮಿ ಅರಸಯ್ಯನ ಮೇಲೆ ದುಷ್ಕಮಿರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಶನಿವಾರ ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಅಮವಾಸ್ಯೆ ಪೂಜೆಗೆ ಬಂದಿದ್ದ ಅರಸಯ್ಯನ ಮೇಲೆ ಮಂಡ್ಯ ಸಮೀಪ ಸುಷ್ಕಮಿರ್ಮಿಗಳು ಹಲ್ಲೆ ನಡೆಸಿದ್ದರು. ಶ್ರೀರಂಗಪಟ್ಟಣ ದ ಮಹಾಕಾಳಿ ದೇವಸ್ಥಾನ ದ ಟ್ರಸ್ಟ್ ಅಧ್ಯಕ್ಷ ನಾಗಿದ್ದ ಅರಸಯ್ಯನ ಮೇಲೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.
ಕೂಡಲೇ ಅರಸಯ್ಯನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅರಸಯ್ಯ ಮೃತಪಟ್ಟಿದ್ದಾನೆ.
ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..