ರೈತರಿಗೆ ತಪ್ಪಿಲ್ಲ ರಗಳೆ; ಡಿಸಿಎಂ ತವರಿನಲ್ಲೇ ಗವರ್ನ್‌ಮೆಂಟ್ ಆದೇಶಕ್ಕಿಲ್ಲ ಬೆಲೆ!

Dec 4, 2018, 5:27 PM IST

ಸಾಲ ಮನ್ನಾ ವಿಚಾರವಾಗಿ ಸರ್ಕಾರದ ಆದೇಶಕ್ಕೆ ಯಾವುದೇ ಬೆಲೆಯಿಲ್ಲದಂತಾಗಿದೆ. ಡಿಸಿಎಂ ಡಾ. ಜಿ. ಪರಮೆಶ್ವರ್ ತವರು ಜಿಲ್ಲೆ ತುಮಕೂರಿನಲ್ಲೇ ಬ್ಯಾಂಕುಗಳು ಸಾಲ ಮರುಪಾವತಿಸದ ರೈತರಿಗೆ ನೊಟೀಸ್ ಕಳುಹಿಸಿವೆ. ಬ್ಯಾಂಕ್‌ಗಳ ಅಟ್ಟಹಾಸಕ್ಕೆ ರೈತರು ಕಂಗಾಲಾಗಿದ್ದಾರೆ.