ಶೋಕಿಗಾಗಿ ಹಣ ಕೊಡದ ತಂದೆಯ ಕಣ್ಣು ಕಿತ್ತ ಪಾಪಿ!

Aug 29, 2018, 7:45 PM IST

ಬೆಂಗಳೂರು(ಆ.29): ಅಂದು ಶ್ರವಣ ಕುಮಾರ ಕುರುಡ ತಂದೆ ತಾಯಿಯರನ್ನ ಹೆಗಲ ಮೇಲೆ ಹೊತ್ತೊಯ್ದಿದ್ದ. ಆದ್ರೇ ಇಲ್ಲೊಬ್ಬ ಚೇತನ್ ಕುಮಾರ್ ಸರಿಯಾಗಿದ್ದ ಅಪ್ಪನ ಕಣ್ಣಗುಡ್ಡೆಯನ್ನೇ ಕಿತ್ತುಹಾಕಿದ್ದಾನೆ. ಅಪ್ಪನದ್ದೇ ಸಂಪಾದನೆಯಲ್ಲಿ ಉಂಡು, ಮೊಜು ಮಸ್ತಿ ಮಾಡಿ, ಕೊನೆಗೆ  ತಂದೆಯ ಕಣ್ಣನ್ನೇ ಕಿತ್ತುಬಿಟ್ಟಿದ್ದ. ಯಾರು ಆ ಮನೆಹಾಳ್ ಮಗ ಅಂದುಕೊಂಡ್ರಾ.?  ಆ ಪಾಪದ ತಂದೆಗೆ ದೇವರು ಕೊಟ್ಟ ಪಾಪಿ ಮಗನ ಕಂಪ್ಲೀಟ್ ಕಥೆ ಹೇಳ್ತೀವಿ ಕೇಳಿ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..