Karnataka Assembly Election- 2018
Apr 30, 2018, 4:04 PM IST
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಎಚ್ಡಿಕೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪವನ್ನು ಶೋಭಾ ಕರಾಂದ್ಲಾಜೆ ಅಲ್ಲಗಳೆದಿದ್ದಾರೆ. ಆರೋಪಕ್ಕೆ ಪ್ರತಿಯಾಗಿ, ಏ.13 ರ ಅಮಿತ್ ಶಾ ದಿನಚರಿಯನ್ನು ಬಿಡುಗಡೆ ಮಾಡುವ ಮೂಲಕ ಶೋಭಾ ಕರಾಂದ್ಲಾಜೆ ತಿರುಗೇಟು ನೀಡಿದ್ದಾರೆ.