Karnataka Assembly Election- 2018
May 2, 2018, 6:19 PM IST
ಪ್ರಧಾನಿಯಂತ ಅತ್ಯುನ್ನತ ಹುದ್ದಿಯಲ್ಲಿರುವ ನರೇಂದ್ರ ಮೋದಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ. ಮೊದಲು ಜನರ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಬೇಡದ ಆರೋಪಗಳನ್ನು ಮಾಡುತ್ತಿದ್ದಾರೆ. #JustAsking ಪ್ರಕಾಶ್ ರೈ. ಶ್ರೀ ಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸುವ ಬದಲು ಸುಳ್ಳಾಡುವುದನ್ನು ನಿಲ್ಲಿಸಲಿ.