Karnataka Assembly Election- 2018
May 2, 2018, 7:40 PM IST
ಚುನಾವಣಾ ಪ್ರಚಾರಕ್ಕೆ ಬಂದ ಸಚಿವ ಎಚ್. ಆಂಜನೇಯರನ್ನು ಅವರ ಕ್ಷೇತ್ರದ ಕೆರಯಾಗಲಹಳ್ಳಿ ಗ್ರಾಮದ ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕುಡಿಯಲು ನೀರು, ರಸ್ತೆಯಂತಹ ಮೂಲಭೂತ ಸೌಕರ್ಯಗಳನ್ನು ನೀಡದೇ ಚುನಾವಣೆಯ ಸಂದರ್ಭದಲ್ಲಿ ಓಟು ಕೇಳಲು ಯಾಕೆ ಬರ್ತೀರಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.