Karnataka Assembly Election- 2018
Apr 26, 2018, 12:31 PM IST
ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡುವ ವೇಳೆ ಮಜವಾದ ಪ್ರಸಂಗ ನಡೆದಿದೆ. ಪ್ರಚಾರ ಮಾಡುವ ವೇಳೆ ಜೆಡಿಎಸ್ ಕಾರ್ಯಕರ್ತ ಹಾಗೂ ಸಿಎಂ ನಡುವಿನ ಮಾತುಕತೆ ಮಜವಾಗಿದೆ. ಚುನಾವಣಾ ಬಿಸಿ ಒಂದೆಡೆಯಾದರೆ ಇಂತಹ ಹಾಸ್ಯ ಪ್ರಸಂಗಗಳು ಚೇತೋಹಾರಿಯಾಗಿರುತ್ತದೆ.