Karnataka Assembly Election- 2018
May 25, 2018, 7:58 PM IST
ಸದನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ
‘ನಾನು ಮಲೇಶಿಯಾದಲ್ಲಿ ಯಾವುದೇ ಆಸ್ತಿ ಹೊಂದಿಲ್ಲ’
‘ಯಾವ ರೀತಿಯಲ್ಲಾದರೂ ತನಿಖೆ ಮಾಡಿಕೊಳ್ಳಿ, ತನಿಖೆಗೆ ಸಿದ್ಧನಿದ್ದೇನೆ’
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕುಮಾರಸ್ವಾಮಿ ಗುಡುಗು
‘ಕೇಂದ್ರ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಇಟ್ಟುಕೊಂಡು ಆಟ ಆಡ್ತಿದ್ದಾರೆ’
‘ಅಧಿಕಾರಿಗಳಿಂದ ಕರೆ ಮಾಡಿಸಿ ಬೆದರಿಕೆ ಹಾಕಿಸುತ್ತಿದ್ದಾರೆ’
‘ಇಂತಹ ಬೆದರಿಕೆ ನಾನು ಹೆದರುವುದಿಲ್ಲ ಎಂದ ಸಿಎಂ ಕುಮಾರಸ್ವಾಮಿ