Karnataka Assembly Election- 2018
May 4, 2018, 12:47 PM IST
ಜೆಡಿಎಸ್ಗೆ ವೋಟು ತರುತ್ತಾ ಅಪ್ಪಾಜಿ ಕ್ಯಾಂಟೀನ್? ಬಂಡಾಯ ಶಾಸಕರ ವಿರುದ್ಧ ಜೆಡಿಎಸ್ ತಂತ್ರವೇನು? ಎಚ್ಡಿಕೆ ಪ್ರಚಾರದ ಬಗ್ಗೆ ಶರವಣ ಹೇಳೋದೇನು? ಜಮೀರ್ ಅಹಮದ್ ಖಾನ್ ಬಗ್ಗೆ ಹರಿಹಾಯುವುದೇಕೆ? ಪ್ರಧಾನಿ ಮೋದಿ ದೇವೇಗೌಡರನ್ನು ಹೊಗಳಿದ್ದೇಕೆ? ವಿಧಾನ ಪರಿಷತ್ ಸದಸ್ಯ ಶರವಣ ನೇರಮಾತು- ನೋಡಿ ‘ಎಲೆಕ್ಷನ್ ಎನ್ಕೌಂಟರ್’