Karnataka Assembly Election- 2018

ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಬಿಜೆಪಿ ನಾಯಕನಿಗೆ ಗ್ರಾಮಸ್ಥರಿಂದ ಮಂಗಳಾರತಿ

May 2, 2018, 9:03 PM IST

ರಾಜಕೀಯದಲ್ಲಿ ಹೀಗೂ ಆಗುತ್ತೆ. ರಾಜಕಾರಣಿಗಳ ಎಲ್ಲಾ ತಂತ್ರಗಾರಿಕೆ ಮತದಾರರ ಮುಂದೆ ನಡೆಯಲ್ಲ. ಬಳ್ಳಾರಿಯಲ್ಲಿ  ಕಾಂಗ್ರೆಸ್ ಪರ ಬಿಜೆಪಿ ಜಿಲ್ಲಾ ಮಂಚಾಯತ್ ಸದಸ್ಯರೊಬ್ಬರು ಪ್ರಚಾರಕ್ಕಿಳಿದಿದ್ದಾರೆ.  ಗ್ರಾಮಸ್ಥರು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ನೀವೇ ನೋಡಿ...