Karnataka Assembly Election- 2018
May 8, 2018, 9:40 PM IST
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಪ್ರಚಾರದ ಸಂದರ್ಭದಲ್ಲಿ ಅಭಿಮಾನಿಗಳು ಹಾಕಿದ ಸೇಬಿನ ಹಾರವನ್ನು ದೇವೇಗೌಡರು ಹರಾಜು ಮಾಡಿದ ಘಟನೆ ನಡೆದಿದೆ. ಹರಾಜಿನಿಂದ ಬಂದ ಮೊತ್ತವನ್ನು ದೇವೇಗೌಡರು ನಾಗಮಂಗಲ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡರ ಚುನಾವಣಾ ಖರ್ಚಿಗಾಗಿ ನೀಡಿದ್ದಾರೆ.