Mar 17, 2025, 11:46 PM IST
ಗೋಧ್ರಾ ಗಲಭೆಯಲ್ಲಿ ನನ್ನನ್ನು ಬಲಿಪಶು ಮಾಡಲು ಕಾಂಗ್ರೆಸ್ ಯತ್ನ: ಬಿಡುಗಡೆಯಾಗಿದೆ Xiaomi 15 ಸೀರೀಸ್, ಮಾ.19ಕ್ಕೆ ಪ್ರಿ ಬುಕ್ ಮಾಡಿದರೆ ಭರ್ಜರಿ ಆಫರ್


2002ರಲ್ಲಿ ಗುಜರಾತ್ನಲ್ಲಿ ನಡೆದ ಗೋಧ್ರೋತ್ತರ ಗಲಭೆಗಳ ಕುರಿತಾದ ಚರ್ಚೆಗಳೆಲ್ಲಾ ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಹೆಣೆದ ಕಟ್ಟುಕಥೆಯಾಗಿದ್ದವು. ಹಿಂಸೆಯ ಬಳಿಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು (ಕಾಂಗ್ರೆಸ್ ಪಕ್ಷ) ನನಗೆ ಶಿಕ್ಷೆಯಾಗುವುದನ್ನು ಬಯಸಿದ್ದರು, ಆದರೆ ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದು ಘೋಷಿಸಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ಪ್ರಸಾರವಾದ ಅಮೆರಿಕದ ಖ್ಯಾತ ಪಾಡ್ಕಾಸ್ಟರ್ ಲೆಕ್ಸ್ ಫ್ರೀಡ್ಮನ್ ಅವರೊಂದಿಗಿನ 3 ಗಂಟೆ 17 ನಿಮಿಷದ ಪಾಡ್ಕಾಸ್ಟ್ನಲ್ಲಿ ಗುಜರಾತ್ ಗಲಭೆ, ಆರ್ಎಸ್ಎಸ್, ಭಾರತ- ಚೀನಾ ಸಂಬಂಧ- ಅಮೆರಿಕ- ಉಕ್ರೇನ್ ಯುದ್ಧ, ಧ್ಯಾನ, ಉಪವಾಸ, ಶಿಕ್ಷಣ, ತಮ್ಮ ಬಾಲ್ಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಾದ ವಿಷಯಗಳ ಬಗ್ಗೆ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ. ಈ ವೇಳೆ ಗೋಧ್ರೋತ್ತರ ಗಲಭೆ ವಿಷಯದಲ್ಲಿ ತಮ್ಮನ್ನು ಹೇಗೆ ಬಲಿಪಶು ಮಾಡುವ ಯತ್ನ ನಡೆಯಿತು ಎಂಬುದರ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
11:46 PM
ಬಿಡುಗಡೆಯಾಗಿದೆ Xiaomi 15 ಸೀರೀಸ್, ಮಾ.19ಕ್ಕೆ ಪ್ರಿ ಬುಕ್ ಮಾಡಿದರೆ ಭರ್ಜರಿ ಆಫರ್
ಶಓಮಿ 15 ಸೀರೀಸ್ ಬಿಡುಗಡೆಯಾಗಿದೆ. ಸುಧಾರಿತ ಕ್ಯಾಮರಾ ಸ್ಮಾರ್ಟ್ ಫೋನ್ ಪ್ರೀ ಬುಕ್ ಮಾಡಿದರೆ, ಉಚಿತ ಲೆಜೆಂಡ್ ಎಡಿಷನ್ ಫೋಟೋಗ್ರಫಿ ಕಿಟ್ ಸೇರಿದಂತೆ ₹21,999 ಮೌಲ್ಯದ ಪ್ರಯೋಜನ, 10,999 ಮೌಲ್ಯದ ಆಫರ್ ಸೇರಿದಂತೆ ಹಲವು ಪ್ರಯೋಜನ ನಿಮ್ಮದಾಗಲಿದೆ.
ಪೂರ್ತಿ ಓದಿ11:11 PM
ಕ್ಯಾನ್ಸರ್ಗೆ ತುತ್ತಾಗಿದ್ದೇನೆಂದು ಲವರ್ನಿಂದ 28 ಲಕ್ಷ ರೂ ಪೀಕಿ ಬ್ರೆಸ್ಟ್ ಸೈಝ್ ಸರ್ಜರಿ ಮಾಡಿಸಿದ ಚಾಲಕಿ
ಗರ್ಭಕಂಠ ಕ್ಯಾನ್ಸರ್ ಹಾಗೂ ಓವರಿಯನ್ ಕ್ಯಾನ್ಸರ್ಗೆ ತುತ್ತಾಗಿದ್ದೇನೆ. ಕೀಮೋ ಸೇರಿದಂತೆ ಒಂದಷ್ಟು ಚಿಕಿತ್ಸೆ ಪಡೆಯಬೇಕಿದೆ ಎಂದು ಬಾಯ್ಫ್ರೆಂಡ್ನಿಂದ ಬರೋಬ್ಬಬರಿ 28 ಲಕ್ಷ ರೂಪಾಯಿ ಪೀಕಿ, ಬ್ರೆಸ್ಡ್ ಸೈಝ್ ದೊಡ್ಡದು ಮಾಡಲು ಸರ್ಜರಿ ಮಾಡಿಸಿದ ಘಟನೆ ನಡೆದಿದೆ. ಈ ಚಾಲಕಿ ಕೊನೆಗೆ ಸಿಕ್ಕಿ ಬಿದ್ದಿದ್ದು ಹೇಗೆ?
ಪೂರ್ತಿ ಓದಿ10:26 PM
ಕೊನೆಗೂ ಮೆಟ್ರೋ ನೇಮಕಾತಿ ನಿಯಮ ಬದಲಿಸಿದ ಬಿಎಂಆರ್ಸಿಎಲ್: ಕನ್ನಡಿಗರ ಹೋರಾಟಕ್ಕೆ ದೊಡ್ಡ ಗೆಲುವು!
ನಮ್ಮ ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ವಿರೋಧದ ನಂತರ, ಬಿಎಂಆರ್ಸಿಎಲ್ ತನ್ನ ಹಳೆಯ ನಿಯಮಗಳನ್ನು ಹಿಂಪಡೆದಿದೆ. ತರಬೇತಿ ಮತ್ತು ಅನುಭವದ ನಿಯಮಗಳನ್ನು ಸಡಿಲಿಸಿ ಕನ್ನಡಿಗರಿಗೆ ಅನುಕೂಲ ಮಾಡಿಕೊಡಲಾಗಿದೆ.
ಪೂರ್ತಿ ಓದಿ10:14 PM
ಭಾರ್ಗವಿ-ಅರ್ಜುನ್ ಅದ್ಧೂರಿ ರೊಮ್ಯಾನ್ಸ್… ಸಿನಿಮಾಕ್ಕಿಂತ ಸೀರಿಯಲ್’ಗಳೇ ಒಂದು ಕೈ ಮೇಲೆ!
ಭಾರ್ಗವಿ LLB ಸೀರಿಯಲ್ ಆರಂಭವಾಗಿ ಎರಡು ವಾರಗಳು ಕಳೆದಿವೆ ಅಷ್ಟೇ, ಅಷ್ಟರಲ್ಲೇ ಧಾರಾವಾಹಿ ತಂಡ ಅದ್ಧೂರಿಯಾದ ರೊಮ್ಯಾಂಟಿಕ್ ವಿಡೀಯೋ ರಿಲೀಸ್ ಮಾಡಿದೆ.
9:29 PM
ಸುನಿತಾ ವಿಲಿಯಮ್ಸ್ ದೀರ್ಘ ಬಾಹ್ಯಾಕಾಶ ಯೋಜನೆಯ ಪಾಠ: ಭವಿಷ್ಯದ ಅನ್ವೇಷಣೆಗಳಿಗೆ ಹೊಸರೂಪ
ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಯಾನ ಕೇವಲ ಎಂಟು ದಿನಗಳಿಗೆ ಸೀಮಿತವಾಗಿತ್ತು. ಆದರೆ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸಿತು. ಈ ಅನುಭವ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಹಲವಾರು ಮುಖ್ಯ ಅಂಶಗಳತ್ತ ಬೆಳಕು ಚೆಲ್ಲಿದೆ.
9:14 PM
ಎಲ್ಲರೂ ಹೃದಯಾಳದಿಂದ ಪ್ರೀತಿಸುವ ಸ್ಟಾರ್ ಪುನೀತ್ ರಾಜ್ಕುಮಾರ್, ಅಪ್ಪು ನೆನೆದ ದಿನೇಶ್ ಕಾರ್ತಿಕ್
ಬೆಂಗಳೂರಿನ ಎಲ್ಲೇ ಹೋದರೂ ಪುನೀತ್ ರಾಜ್ಕುಮಾರ್ ಕಟೌಟ್, ಹೆಸರಿನ ಹೊಟೆಲ್, ಶಾಪ್ ಇದ್ದೇ ಇರುತ್ತೆ. ಎಲ್ಲರೂ ಹೃದಯಾಂತರಾಳದಿಂದ ಪ್ರೀತಿಸುವ ಏಕೈಕ ಸ್ಟಾರ್ ಪುನೀತ್ ರಾಜ್ಕುಮಾರ್ . ಇದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಆರ್ಸಿಬಿ ಕೋಚಿಂಗ್ ಸಿಬ್ಬಂದಿ ಪ್ಲೇಯರ್ ದಿನೇಶ್ ಕಾರ್ತಿಕ್ ಹೇಳಿದ ಮಾತು, ಅಪ್ಪು ಕುರಿತು ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು?
ಪೂರ್ತಿ ಓದಿ8:27 PM
ಬೆಂಗಳೂರಿನ ಟೆಕ್ಕಿಗೆ ಸಾಲುತಿಲ್ಲ 1.5 ಲಕ್ಷ ಸ್ಯಾಲರಿ, ಬದುಕಿನ ಪಯಣದಲ್ಲಿ ನಿಮಗೂ ಹೀಗೆ ನಾ?
ಬೆಂಗಳೂರಿನಲ್ಲಿ ಟೆಕ್ಕಿ. ತಿಂಗಳಿಗೆ 1.5 ಲಕ್ಷ ರೂ ಸಂಬಳ. ಆದರೆ ಕುಟುಂಬ ನಿರ್ವಹಿಸಲು ಸಾಲುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಅರೆ ಲಕ್ಷ ಸಂಬಳ ಎಣಿಸುವರೇ ಹೀಗೆ ಹೇಳಿದರೆ ಸಾವಿರದಲ್ಲಿರುವವರು ಏನು ಮಾಡಬೇಕು ಅನ್ನೋ ಪ್ರಶ್ನೆ ಮೂಡುವುದು ಸಹಜ. ಆದರೆ ಟೆಕ್ಕಿ ಹೇಳಿದ ಮುಂದಿನ ಭಾಗ ಹಲವರ ಬದುಕಿಗೆ ಅನ್ವಯವಾಗುತ್ತೆ.
ಪೂರ್ತಿ ಓದಿ8:19 PM
1984 ಸಿಖ್ ವಿರೋಧಿ ದಂಗೆ: ದೆಹಲಿ ಹೈಕೋರ್ಟ್ನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್
1984 ಸಿಖ್ ವಿರೋಧಿ ದಂಗೆಗಳು: 1984ರ ಸಿಖ್ ವಿರೋಧಿ ದಂಗೆಗಳ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ನಿಂದ ಪ್ರೋಗ್ರೆಸ್ ರಿಪೋರ್ಟ್ ಕೇಳಿದೆ. ವಜಾಗೊಂಡ ಅರ್ಜಿಗಳ ಬಗ್ಗೆ ಎಸ್ಎಲ್ಪಿ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 25ಕ್ಕೆ ನಿಗದಿಯಾಗಿದೆ.
ಪೂರ್ತಿ ಓದಿ8:09 PM
ಅಭಿಮಾನಿಗಳಿಗಾಗಿ ವಿಕಾಶ್ -ನಿಶಾ ಡುಯೆಟ್…. ಬೇಗನೆ ಗುಡ್ ನ್ಯೂಸ್ ಹೇಳ್ಬಿಡಿ ಅಂತಿದ್ದಾರೆ ಫ್ಯಾನ್ಸ್
ಅಣ್ಣಯ್ಯ ಸೀರಿಯಲ್ ಖ್ಯಾತಿಯ ವಿಕಾಶ್ ಉತ್ತಯ್ಯ ಮತ್ತು ನಿಶಾ ರವಿಕೃಷ್ಣನ್ ಮತ್ತೊಂದು ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದು, ಇಬ್ಬರು ಲವ್ ಮಾಡ್ತಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.
7:30 PM
ಮನೆಗೆ ಮರಳಲು ಸಜ್ಜಾದ ಸುನಿತಾ ವಿಲಿಯಮ್ಸ್: ಸಾಗರದಲ್ಲಿ ಇಳಿದ ನಂತರದ ಹಂತಗಳೇನು?
ತಾಂತ್ರಿಕ ದೋಷದಿಂದ ವಿಳಂಬವಾದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ತಂಡ ಮಾರ್ಚ್ 19ಕ್ಕೆ ಭೂಮಿಗೆ ಮರಳಲಿದ್ದಾರೆ. ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಫ್ಲೋರಿಡಾದಲ್ಲಿ ಇಳಿಯಲಿದ್ದಾರೆ.
ಪೂರ್ತಿ ಓದಿ7:22 PM
ಒಸಾಮಾ ಬಿನ್ ಲಾಡೆನ್ ಲ್ಯಾಪ್ಟಾಪ್ನಲ್ಲಿ ಬಾಲಿವುಡ್ ಹಾಡುಗಳು!
ಒಸಾಮಾ ಬಿನ್ ಲಾಡೆನ್ ನನ್ನ ಫ್ಯಾನ್ ಅಂದಾಗ ಅಲ್ಕಾ ಯಾಜ್ಞಿಕ್ ರಿಯಾಕ್ಷನ್ ಕೊಟ್ಟಿದ್ದು, 'ಅವನಲ್ಲೂ ಒಬ್ಬ ಕಲಾವಿದ ಇದ್ದ!' ಲಾಡೆನ್ ಲ್ಯಾಪ್ಟಾಪ್ನಲ್ಲಿ ಅವರ ಹಾಡುಗಳು ಸಿಕ್ಕಿದ್ದವು. ಅಲ್ಕಾ ಇಂಡಸ್ಟ್ರಿ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ.
ಪೂರ್ತಿ ಓದಿ7:08 PM
ಭಾರತದಲ್ಲಿ ಅನ್ನದಾತ ಸಾಲ ಪಡೆಯಲು ಏನು ಮಾಡಬೇಕು? ಅರ್ಹತೆಗಳೇನು?
ಸಾಲದ ಹೊರೆ ತಾಳಲಾರದೇ ರೈತರು ಸಾವಿಗೆ ಶರಣಾದ ಸುದ್ದಿಗಳು ಆಗಾಗ ಕೇಳುತ್ತೇವೆ. ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯೋ ಬದಲು ಸರಕಾರದಿಂದಲೇ ಸಾಲ ಪಡೆದರೆ ಅನ್ನದಾತ ನೆಮ್ಮದಿಯಾಗಿರಬಹುದು. ಹೀಗೆ ಸರ್ಕಾರದಿಂದ ಸಾಲ ಪಡೆಯಲು ಏನು ಮಾಡಬೇಕು? ಯಾವ ದಾಖಲೆ ಇರಬೇಕು?
ಪೂರ್ತಿ ಓದಿ6:52 PM
ನವೆಂಬರ್ 30 ರ ನಂತರ OTP ಸ್ಥಗಿತಗೊಳ್ಳುವುದೇ? TRAI ಹೇಳುವುದೇನು?
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ TRAI ಯ ತೀವ್ರ ಕ್ರಮದಿಂದ ಈ ವರ್ಷದ ನವೆಂಬರ್ 30 ರ ನಂತರ OTP ವ್ಯವಸ್ಥೆ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪೂರ್ತಿ ಓದಿ6:50 PM
ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?
ಸಂಖ್ಯಾಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳಿಗೆ ಎರಡು ಮದುವೆಯಾಗುವ ಸಾಧ್ಯತೆ ಇದೆ, ಇಲ್ಲವೇ ವಿವಾಹೇತರ ಸಂಬಂಧ ಇರುವ ಸಾಧ್ಯತೆ ಹೆಚ್ಚು. ಯಾವ ಸಂಖ್ಯೆಯಲ್ಲಿ ಹುಟ್ಟಿದವರು ಗೊತ್ತಾ?
5:56 PM
ಮ್ಯೂಚುವಲ್ ಫಂಡ್ ಎಂದರೇನು, ಹೂಡಿಕೆ ಹೇಗೆ? ಗೊತ್ತಿಲ್ಲದವರಿಗೆ ಇಲ್ಲಿದೆ ಸ್ಪಷ್ಟ ಮಾಹಿತಿ
ಮ್ಯೂಚುವಲ್ ಫಂಡ್ ಆರಂಭಿಕರಿಗಾಗಿ ಗೈಡ್: ನೀವು 500 ರೂಪಾಯಿಗಳಿಂದ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಪ್ರಾರಂಭಿಸಬಹುದು. ನಾವು ನಿಮಗಾಗಿ ಮ್ಯೂಚುವಲ್ ಫಂಡ್ ಬಗ್ಗೆ ಅಗತ್ಯ ಮಾಹಿತಿಯನ್ನು ತಂದಿದ್ದೇವೆ. ಇದರಲ್ಲಿ ನೀವು ಹೇಗೆ ಹೂಡಿಕೆ ಮಾಡುವುದು, ಎಷ್ಟು ರೀತಿಯ ಫಂಡ್ಗಳಿವೆ ಮತ್ತು ತೆರಿಗೆ ನಿಯಮಗಳು ಏನು ಎಂಬುದನ್ನು ತಿಳಿಯಬಹುದು.
ಪೂರ್ತಿ ಓದಿ5:34 PM
ಮನೆಕೆಲಸಕ್ಕೆ ಜನ ಸಿಕ್ತಿಲ್ಲಾ ಎನ್ನೋ ಕೊರಗಾ? 15 ನಿಮಿಷದಲ್ಲೇ ಮನೆಬಾಗಿಲಿಗೆ- ಗಂಟೆಗೆ ಕೇವಲ 49 ರೂ!
ಮನೆ ಕೆಲಸಕ್ಕೆ ಕೆಲಸದವರು ಸಿಗದೇ ಪರದಾಡುತ್ತಿರುವವರಿಗೆ ಅರ್ಬನ್ ಕಂಪನಿಯು 'ಇನ್ಸ್ಟಾ ಮೇಡ್ಸ್' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದು 15 ನಿಮಿಷಗಳಲ್ಲಿ ಮನೆಯ ಕೆಲಸದವರನ್ನು ಬುಕಿಂಗ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.
ಪೂರ್ತಿ ಓದಿ5:02 PM
ಶುಕ್ರನ ತುಲಾ ರಾಶಿಯಲ್ಲಿ ಚಂದ್ರ, ಈ 3 ರಾಶಿಗೆ ಶ್ರೀಮಂತಿಕೆ, ಸಂಪತ್ತು
ಇಂದು ಬೆಳಗಿನ ಜಾವ 1:15 ಕ್ಕೆ, ಅಧಿಪತಿ ಚಂದ್ರನು ತುಲಾ ರಾಶಿಗೆ ಸಾಗಿದ್ದಾನೆ. ಸಂಪತ್ತು, ಸಮೃದ್ಧಿ, ಐಷಾರಾಮಿ ಜೀವನ ಮತ್ತು ಭೌತಿಕ ಸಂತೋಷವನ್ನು ನೀಡುವ ಗ್ರಹವಾದ ತುಲಾ ರಾಶಿಯ ಅಧಿಪತಿ ಶುಕ್ರ ಎಂದು ಪರಿಗಣಿಸಲಾಗಿದೆ.
ಪೂರ್ತಿ ಓದಿ4:58 PM
ಸ್ಯಾಂಡ್ವಿಚ್ ತಿನ್ನುವಾಗ ಕ್ಯಾನ್ಸರ್ ಪತ್ತೆ! ಚಿಕ್ಕ ನಿರ್ಲಕ್ಷ್ಯ ಜೀವಕ್ಕೇ ಅಪಾಯ: ಕೆಲವೇ ದಿನಗಳ ಅತಿಥಿಯ ಮನಕಲಕುವ ಘಟನೆ...
ಸ್ಯಾಂಡ್ವಿಚ್ ತಿನ್ನುವಾಗ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಅರಿವಿಗೆ ಬಂದಿದೆ. ನಾವು ಮಾಡುವ ನಿರ್ಲಕ್ಷ್ಯ ಹೇಗೆ ಜೀವವನ್ನೇ ಕಸಿದುಕೊಳ್ಳಬಹುದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಏನಿದು ಸ್ಟೋರಿ?
4:55 PM
ಮ್ಯಾಂಗೋ ಜ್ಯೂಸ್ಗಾಗಿ ಮೊಬೈಲ್ ಕಸಿದು ಡೀಲ್ ಮಾಡಿದ ಕೋತಿ: ವೀಡಿಯೋ ಸಖತ್ ವೈರಲ್
ವೃಂದಾವನದಲ್ಲಿ ಕೋತಿಯೊಂದು ವ್ಯಕ್ತಿಯ ಮೊಬೈಲ್ ಕಸಿದು ಕಟ್ಟಡದ ಮೇಲೆ ಕುಳಿತಿತು. ಯುವಕ ಮ್ಯಾಂಗೋ ಜ್ಯೂಸ್ ಕೊಟ್ಟು ಮೊಬೈಲ್ ವಾಪಸ್ ಪಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ4:28 PM
ಆಟೋ ಡ್ರೈವರ್ ಆಗಿದ್ದ ಬಿಂದು ಜೀರಾ ಡ್ರಿಂಕ್ ಕಂಪನಿ ಒಡೆಯ ರೋಲ್ಸ್ ರಾಯ್ಸ್ ಮಾಲೀಕ
ದಕ್ಷಿಣ ಕನ್ನಡದ ಪುಟ್ಟ ಊರಿನಲ್ಲಿ ಆರಂಭಿಸಿದ ಬಿಂದು ಜೀರಾ ಮಸಾಲ ಡ್ರಿಂಕ್ ಇದೀಗ ಭಾರತದ ಅತೀ ದೊಡ್ಡ ಸಾಫ್ಟ್ ಡ್ರಿಂಕ್ ಬೆವರೇಜ್ ಕಂಪನಿಗಳಲ್ಲಿ ಒಂದಾಗಿದೆ. ಆಟೋ ಡ್ರೈವರ್ ಆಗಿದ್ದ ಬಿಂದು ಕಂಪನಿ ಮಾಲೀಕ ಇದೀಗ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಇದರ ಬೆಲೆ, ಮಾಲೀಕನ ಸ್ಫೂರ್ತಿಯ ಪಯಣ ಇಲ್ಲಿದೆ.
ಪೂರ್ತಿ ಓದಿ4:18 PM
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಸೆ ಇದ್ಯಾ? ಸಂಪತ್ತು ವೃದ್ಧಿಸುವ ಆಸೆನಾ? ಹಾಗಿದ್ರೆ ಇದನ್ನು ತಿಳಿದುಕೊಳ್ಳಿ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ, ಅದರ ಮೂಲಭೂತ ಅಂಶಗಳು, ಕಾರ್ಯನಿರ್ವಹಣೆ ಮತ್ತು ಹೂಡಿಕೆಯ ವಿಧಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಹೂಡಿಕೆದಾರರು ತಿಳಿಯಬೇಕಾದ ರಿಸ್ಕ್ ಮತ್ತು ಸ್ಟ್ರಾಟಜೀಸ್ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಪೂರ್ತಿ ಓದಿ4:11 PM
ಶುಕ್ರನ ಅಸ್ತದಿಂದ ಈ 3 ರಾಶಿಗೆ ಅದೃಷ್ಟ, ಬಂಗಲೆ, ವಾಹನ ಖರೀದಿ ಯೋಗ
ಸಂಪತ್ತು, ವೈಭವ ಮತ್ತು ಪ್ರೀತಿಯ ಗ್ರಹವಾದ ಶುಕ್ರನು ಅಸ್ತಮಿಸಲಿದ್ದಾನೆ. ಆದರೆ ಶುಕ್ರನು ಮೀನ ರಾಶಿಯಲ್ಲಿ ನೆಲೆಗೊಳ್ಳುವುದರಿಂದ 5 ರಾಶಿಚಕ್ರ ಚಿಹ್ನೆಗಳಿಗೂ ಸಹ ಹೆಚ್ಚಿನ ಲಾಭವಾಗುತ್ತದೆ.
4:01 PM
ಬೋಳು ತಲೆಗೆ ಕೂದಲು ಬೆಳೆಸೋಕೆ ಹೋಗಿ 20 ಜನರಿಗೆ ಕಣ್ಣಿನ ಸೋಂಕು!
ಕೂದಲು ಉದುರುವಿಕೆ: ಪಂಜಾಬ್ನ ಸಂಗ್ರೂರ್ನಲ್ಲಿ ಬೋಳು ತಲೆಗೆ ಕೂದಲು ಬೆಳೆಸಲು ಹಾಕಿದ್ದ ಕ್ಯಾಂಪ್ನಲ್ಲಿ ಎಣ್ಣೆ ಹಚ್ಚಿದ್ದರಿಂದ 20 ಜನರಿಗೆ ಕಣ್ಣಿನ ಸೋಂಕು ಉಂಟಾಗಿದೆ. ಕಣ್ಣಲ್ಲಿ ಉರಿ ಮತ್ತು ನೋವು ಅಂತಾ ಆಸ್ಪತ್ರೆಗೆ ಬಂದಿದ್ದಾರೆ.
ಪೂರ್ತಿ ಓದಿ3:29 PM
ಭಾರತದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯದಿಂದಾಗುವ ಅನಾಹುತ, ಇ-ವೇಸ್ಟ್ ನಿರ್ವಹಣೆ ಹೇಗೆ?
ಭಾರತದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿರ್ವಹಣೆ ಅತೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಬಾರತ ಅತೀ ದೊಡ್ಡ ಮಾರುಕಟ್ಟೆಯಾಗಿರುವ ಕಾರಣ ಇ ವೇಸ್ಟ್ ಕೂಡ ಹೆಚ್ಚಾಗಿದೆ. ಎಲೆಕ್ಟ್ರಾನಿಕ್ ತ್ಯಾಜ್ಯದಿಂದಾಗುವ ದುಷ್ಪರಿಣಾಮಗಳೇನು, ಇದರ ನಿರ್ವಹಣೆ ಹೇಗೆ? .
ಪೂರ್ತಿ ಓದಿ3:21 PM
ಹೊಸದಾಗಿ ಆರಂಭಿಸಿದ ಸ್ಟಾರ್ಟಪ್ ಅನ್ನು ನೋಂದಾಯಿಸುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ!
ಸ್ಟಾರ್ಟಪ್ ಇಂಡಿಯಾ ಉಪಕ್ರಮವು ಭಾರತದಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ನಿಮ್ಮ ಸ್ಟಾರ್ಟಪ್ ಅನ್ನು ನೋಂದಾಯಿಸಲು ಅರ್ಹತಾ ಮಾನದಂಡಗಳು, ಪ್ರಯೋಜನಗಳು ಮತ್ತು ಹಂತಗಳ ಬಗ್ಗೆ ಇಲ್ಲಿ ತಿಳಿಯಿರಿ.
ಪೂರ್ತಿ ಓದಿ3:14 PM
ಐಶ್ವರ್ಯಾ ರೈಗೂ ಮುನ್ನ ಮಾದಕ ನಟಿ ಜೊತೆ ಡೇಟ್ ಮಾಡಿದ್ದ ಅಭಿಷೇಕ್ ಬಚ್ಚನ್; ಖಾಸಗಿ ಫೋಟೋ ವೈರಲ್!
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಡಿವೋರ್ಸ್ ತಗೊಳ್ತಾರಾ ಎನ್ನುವ ಪ್ರಶ್ನೆ ಮಧ್ಯೆ ಹಳೆಯ ಡೇಟಿಂಗ್ ವಿಚಾರವೊಂದು ಈಗ ಸೌಂಡ್ ಮಾಡ್ತಿದೆ.
3:14 PM
ಭಾರತದಲ್ಲಿ ಬಂದೂಕು ಪರವಾನಗಿ ಪಡೆಯುವುದು ಹೇಗೆ? ಅದರ ಪ್ರಕ್ರಿಯೆಗಳೇನು?
ಭಾರತದಲ್ಲಿ ಬಂದೂಕು ಪರವಾನಗಿ ಪಡೆಯುವುದು ಕಷ್ಟಕರ. ಆತ್ಮರಕ್ಷಣೆ, ಕ್ರೀಡೆ, ಬೆಳೆ ರಕ್ಷಣೆಗಾಗಿ ಕೆಲವು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ವಿಚಾರಣೆ ಎದುರಿಸಿ. ಪರವಾನಗಿ ನವೀಕರಣ, ಬಂದೂಕು ಬಳಕೆ ನಿಯಮಗಳ ಬಗ್ಗೆ ತಿಳಿಯಿರಿ.
ಪೂರ್ತಿ ಓದಿ3:10 PM
ಇಸ್ರೋದಿಂದ ಗುಡ್ ನ್ಯೂಸ್, ಚಂದ್ರಯಾನ 5 ಮಿಷನ್ಗೆ ಮೋದಿ ಸರ್ಕಾರದ ಅನುಮತಿ
ಭಾರತ ಈಗಾಗಲೇ ಚಂದ್ರ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿ ಅಧ್ಯಯನ ನಡೆಸಿ ಸಾಧನೆ ಮಾಡಿದೆ. ಇದೀಗ ಚಂದ್ರಯಾ 5 ಮಿಷನ್ ತಯಾರಿ ಆರಂಭಗೊಂಡಿದೆ. ಈ ಮಿಷನ್ಗೆ ಮೋದಿ ಸರ್ಕಾರ ಅನುಮೋದನೆ ನೀಡಿದೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಇಸ್ರೋ ಹಂಚಿಕೊಂಡಿದೆ.
ಪೂರ್ತಿ ಓದಿ2:32 PM
ಮಾರ್ಚ್ 18 ರಂದು ಈ 5 ರಾಶಿಗೆ ಯಶಸ್ಸು, ಅದೃಷ್ಟ
ಮಾರ್ಚ್ 18 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಶುಭವೆಂದು ಸಾಬೀತುಪಡಿಸಬಹುದು. ಈ ದಿನ ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಕಡೆ ಇರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡಬಹುದು.
2:27 PM
ಹೊಟ್ಟೆಪಾಡಿಗೆ ವೇಶ್ಯಾವಾಟಿಕೆಗೆ ಮಕ್ಕಳನ್ನು ತಳ್ತಿದ್ದಾರೆ ಪೋಷಕರು
ಭಾರತದಲ್ಲಿ ಈಗ್ಲೂ ಕೆಲ ಅನಿಷ್ಠ ಪದ್ಧತಿ ಜಾರಿಯಲ್ಲಿವೆ. ಅದಲ್ಲಿ ದೇವದಾಸಿ ಕೂಡ ಒಂದು. ದೇವರ ಹೆಸರಿನಲ್ಲಿ ಹೆಣ್ಮಕ್ಕಳ ಬಾಳು ಹಾಳು ಮಾಡ್ತಿದ್ದಾರೆ ಪಾಲಕರು.
1:02 PM
ಆಸ್ಟ್ರೇಲಿಯಾದ ಶ್ರೀಮಂತ ಭಾರತೀಯ ವಿವೇಕ್ ಚಾಂದ್ ವಿದೇಶದಲ್ಲಿ ಸಂಪಾದಿಸಿರುವ ಆಸ್ತಿ ಎಷ್ಟು?
ತಿಂಗಳಿಗೆ 2,500 ರೂಪಾಯಿ ಸಂಪಾದಿಸುತ್ತಿದ್ದ ವಿವೇಕ್ ಚಾಂದ್ ಸೆಹ್ಗಲ್, ಇಂದು 45,700 ಕೋಟಿ ರೂಪಾಯಿ ಸಾಮ್ರಾಜ್ಯದ ಒಡೆಯ. ತಾಯಿಯೊಂದಿಗೆ ಸಣ್ಣ ಆಟೋ ಪಾರ್ಟ್ಸ್ ವ್ಯವಹಾರವಾಗಿ ಪ್ರಾರಂಭಿಸಿ, ಜಾಗತಿಕ ದೈತ್ಯರಿಗೆ ಸರಬರಾಜುದಾರರಾಗಿ ಬೆಳೆದ ಅವರ ಯಶೋಗಾಥೆ.
ಪೂರ್ತಿ ಓದಿ12:51 PM
ಅಪರೂಪದ ರಾಜಯೋಗದಿಂದ ಹಿಂದೂ ಹೊಸ ವರ್ಷ ಆರಂಭ, ಈ 7 ರಾಶಿಗೆ ಶ್ರೀಮಂತಿಕೆ, ಅದೃಷ್ಟ
2025ನೇ ವರ್ಷಕ್ಕೆ ಸಂಬಂಧಿಸಿದಂತೆ, ಈ ಬಾರಿ ಹಿಂದೂ ಹೊಸ ವರ್ಷ ವಿಕ್ರಮ್ ಸಂವತ್ 2082 ಮಾರ್ಚ್ 30 ರಿಂದ ಪ್ರಾರಂಭವಾಗಲಿದೆ.
12:43 PM
RCB Unbox Event: ಸಂಜಿತ್ ಹೆಗ್ಡೆಗೆ ಈ ಹಾಡು ಯಾವುದೇ ಕಾರಣಕ್ಕೂ ಹಾಡಬೇಡಿ ಎಂದ ಫ್ಯಾನ್ಸ್!
2025ರ ಐಪಿಎಲ್ ಮಾರ್ಚ್ 22ರಿಂದ ಆರಂಭ. ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ಮುಖಾಮುಖಿಯಾಗಲಿವೆ. ಆರ್ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಸಂಜಿತ್ ಹೆಗ್ಡೆ ಹಾಡಿಗೆ ಅಭಿಮಾನಿಗಳ ವಿಶೇಷ ಮನವಿ.
ಪೂರ್ತಿ ಓದಿ12:24 PM
ವೃದ್ಧೆಯ ₹50 ಲಕ್ಷ ಎಗರಿಸಿದ ಬ್ಯಾಂಕ್ ವ್ಯವಸ್ಥಾಪಕಿ: ಎಫ್ಡಿ ನವೀಕರಿಸುವ ನೆಪದಲ್ಲಿ ಮೋಸ, ಸ್ನೇಹಿತನ ಖಾತೆಗೆ ಹಣ
ಬೆಂಗಳೂರಿನಲ್ಲಿ ಎಫ್ಡಿ ನವೀಕರಣದ ನೆಪದಲ್ಲಿ ವೃದ್ಧೆಯ ಖಾತೆಯಿಂದ 50 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ತಿ ಓದಿ12:17 PM
ಒಂದು ಎಪಿಸೋಡ್ಗೆ 8 ಲಕ್ಷ, 50 ಕೋಟಿ ರೂ. ಮನೆ! ಅಂಬಾನಿ, ಅದಾನಿಗೇ ಟಫ್ ಕಾಂಪಿಟೇಟರ್ ಈಕೆ!
ಭಾರತದ ಪ್ರಮುಖ ಮಹಿಳಾ ಉದ್ಯಮಿ ನಮಿತಾ ಥಾಪರ್ ಅವರ ನಿವ್ವಳ ಮೌಲ್ಯ, ಹೂಡಿಕೆಗಳು ಮತ್ತು ಐಷಾರಾಮಿ ಜೀವನಶೈಲಿಯ ಬಗ್ಗೆ ತಿಳಿಯಿರಿ. ಎಮ்க್ಯೂರ್ ಫಾರ್ಮಾಸ್ಯುಟಿಕಲ್ಸ್ನ ಮುಖ್ಯಸ್ಥೆಯಾಗಿ, ನಮಿತಾ ಅವರ ಯಶಸ್ಸಿನ ರಹಸ್ಯ ಇಲ್ಲಿದೆ.
ಪೂರ್ತಿ ಓದಿ12:05 PM
ಏಪ್ರಿಲ್ 2025 ರಲ್ಲಿ ಈ 5 ರಾಶಿಗೆ ಅದೃಷ್ಟ ಯೋಗ, ರಾಜಯೋಗದಿಂದ ಮುಟ್ಟಿದ್ದೆಲ್ಲಾ ಚಿನ್ನ
ಏಪ್ರಿಲ್ 2025 ರಲ್ಲಿ ನಡೆಯುವ ಖಗೋಳ ಘಟನೆಗಳಿಂದಾಗಿ 5 ರಾಶಿಚಕ್ರ ಚಿಹ್ನೆಗಳು ವಿಶೇಷವಾಗಿ ಅದೃಷ್ಟಶಾಲಿಯಾಗಲಿವೆ.
12:00 PM
IPL 2025 ಈ ತಂಡದಲ್ಲಿದೆ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ; ಕಪ್ ಗೆಲ್ಲುತ್ತಾ ಆರೆಂಜ್ ಆರ್ಮಿ?
ಐಪಿಎಲ್ 18ನೇ ಆವೃತ್ತಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಸಜ್ಜಾಗಿದೆ. ಸ್ಪೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಿಂದ ತಂಡವು ಬಲಿಷ್ಠವಾಗಿದೆ.
ಪೂರ್ತಿ ಓದಿ11:56 AM
Bikaner Manisha murder case ಅನೈತಿಕ ಸಂಬಂಧಕ್ಕೆ ನಾದಿನಿಯನ್ನು ಸುಟ್ಟು ಹಾಕಿದ ಅತ್ತಿಗೆ!
ರಾಜಸ್ಥಾನದ ಬಿಕಾನೇರ್ ಜಿಲ್ಲಾ ಪೊಲೀಸರು ಮನೀಷಾ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಈ ಕೊಲೆಯನ್ನು ಬೇರೆ ಯಾರೂ ಅಲ್ಲ, ಆಕೆಯ ಅತ್ತಿಗೆಯೇ ಮಾಡಿದ್ದಾಳೆ. ಕಾರಣ ಆಕೆಯ ಬಯಕೆ ಮತ್ತು ಅನೈತಿಕ ಸಂಬಂಧ. ಅದಕ್ಕಾಗಿ ಕೊಲೆಗೆ ಸಂಚು ರೂಪಿಸಲಾಗಿತ್ತು.
ಪೂರ್ತಿ ಓದಿ11:29 AM
ಸಿಎಂ ಬದಲಾಗ್ತಾರಾ? ಯಾರಿಗೆ ದಕ್ಕತ್ತೆ ಪಟ್ಟ? ರಾಷ್ಟ್ರ ರಾಜಕಾರಣದಲ್ಲೂ ಏನಿದು ವಿಚಿತ್ರ? ಕೋಡಿಶ್ರೀ ಭವಿಷ್ಯ ಕೇಳಿ...
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಏನಾಗಲಿದೆ? ರಾಜ್ಯದಲ್ಲಿ ಸಿಎಂ ಬದಲಾವಣೆ ಆಗತ್ತಾ? ಅಭಿಮನ್ಯು ಯಾರು? ದುರ್ಯೋಧನ ಯಾರು? ಕೋಡಿಶ್ರೀ ಸ್ಫೋಟಕ ಭವಿಷ್ಯ ಕೇಳಿ...
11:28 AM
ಕನಿಷ್ಠ ಸೌಲಭ್ಯಗಳೂ ಇಲ್ಲದೆ ಸೊರಗುತ್ತಿದೆ ಕೊಪ್ಪಳ ವಿವಿ: ಕುಲಪತಿ ಸಂಚಾರಕ್ಕೆ ಕಾರೂ ಇಲ್ಲ!
ಯಾವುದೇ ಸ್ಪಷ್ಟ ರೂಪುರೇಷೆ ಇಲ್ಲದೆ ರಚಿಸಿದ ಪರಿಣಾಮ ಈಗ ಮುಚ್ಚುವ ಭೀತಿ ಎದುರಿಸುತ್ತಿರುವ ಒಂಬತ್ತು ಹೊಸ ವಿಶ್ವವಿದ್ಯಾಲಯಗಳಲ್ಲಿ ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ವಿಶ್ವವಿದ್ಯಾಲಯವೂ ಒಂದು.
ಪೂರ್ತಿ ಓದಿ11:18 AM
ಆಕ್ಷೇಪಾರ್ಹ ಪೋಸ್ಟ್ ಹಾಕುವವರ ವಿವಸ್ತ್ರಗೊಳಿಸಿ ಮೆರವಣಿಗೆ: ತೆಲಂಗಾಣ ಸಿಎಂ ಎಚ್ಚರಿಕೆ
ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪತ್ರಕರ್ತರಂತೆ ನಟಿಸಿ ಜನಪ್ರತಿನಿಧಿಗಳ ಬಗ್ಗೆ ಆಕ್ಷೇಪಾರ್ಹ ವಿಷಯ ಪೋಸ್ಟ್ ಮಾಡುವವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿವೆ.
ಪೂರ್ತಿ ಓದಿ11:18 AM
ಮಂಗಳ ಶನಿಯ ನಕ್ಷತ್ರದಲ್ಲಿ, ಈ ಮೂರು ರಾಶಿಗೆ ಸಂಪತ್ತು, ಹೊಸ ಮನೆ ಕಾರು ಭಾಗ್ಯ
ಏಪ್ರಿಲ್ 12 ರಂದು ಬೆಳಿಗ್ಗೆ 6:32 ಕ್ಕೆ ಮಂಗಳನು ಪುನರ್ವಸು ನಕ್ಷತ್ರದಿಂದ ಪುಷ್ಯ ನಕ್ಷತ್ರವನ್ನು ಪ್ರವೇಶಿಸುತ್ತದೆ.
11:15 AM
ಕೋಣೆಯಲ್ಲಿ ಒಂಟಿಯಾಗಿ ಕೂತು ಅಳಬೇಕಾ? ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
ವಿದೇಶ ಪ್ರವಾಸಗಳ ವೇಳೆ ಆಟಗಾರರ ಕುಟುಂಬಸ್ಥರಿಗೆ ಕಡಿವಾಣ ಹಾಕಿರುವ ಬಿಸಿಸಿಐ ನಿಯಮಕ್ಕೆ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಟುಂಬದ ಬೆಂಬಲವು ಆಟಗಾರರಿಗೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಆಟದ ಮೇಲೆ ನಿಯಂತ್ರಣ ವಿಲ್ಲದವರನ್ನು ಗುರಿಯಾಗಿಸಿ ಅವರನ್ನು ಆಟಗಾರರಿಂದ ದೂರವಿಡುವುದು ನನಗೆ ತುಂಬಾ ನಿರಾಶೆ ಉಂಟುಮಾಡಿದೆ ಎಂದರು.
ಪೂರ್ತಿ ಓದಿ11:06 AM
ಒಂದ್ನಿಮಿಷ ಕೂತ್ಕೊಳ್ಳಿ, ಪ್ಲೀಸ್... ಪ್ಲೀಸ್..!: ದೊಡ್ಡ ರಾಜಕಾರಣಿಯ ಪುಟ್ಟ ಹೆಂಡ್ತಿ ಹೋಗಿದ್ದು ಎಲ್ಲಿಗೆ?
ಬಿಜೆಪಿಯನ್ನು ತಾವು ಹಿಗ್ಗಾಮುಗ್ಗಾ ಟೀಕಿಸಬೇಕು ಅಂದುಕೊಂಡು ರೆಡಿಯಾಗಿದ್ದ ಸಂತೋಷ್ ಲಾಡ್ಗೆ ಭಾರಿ ನಿರಾಸೆಯಾಯಿತು. ಸದನದಲ್ಲಿ ತಮ್ಮ ಜೊತೆಗಾರರನ್ನೆಲ್ಲಾ ಕೂರಿಸಿ ತಾವು ವಾಗ್ಬಾಣ ಬಿಡಬೇಕು ಎನ್ನುವಷ್ಟರಲ್ಲಿ, ಸ್ಪೀಕರ್ ಯು.ಟಿ. ಖಾದರ್, ‘ಸಂತೋಷ್ ಲಾಡ್ ಕುಳಿತುಕೊಳ್ಳಿ. ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಅವರು ಮಾತು ಮುಂದುವರಿಸಲಿ’ ಎಂದು ರೂಲಿಂಗ್ ನೀಡಿಬಿಟ್ಟರು.
ಪೂರ್ತಿ ಓದಿ10:52 AM
ಮತ್ತೆ ರಾಹುಲ್ ಜೊತೆಗೂಡಿ ಕಣಕ್ಕಿಳಿವ ಕಾತರದಲ್ಲಿ ಕರುಣ್ ನಾಯರ್!
ಕರುಣ್ ನಾಯರ್ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದು, ಕೆ.ಎಲ್. ರಾಹುಲ್ ಜೊತೆ ಆಡುವ ಕಾತುರದಲ್ಲಿದ್ದಾರೆ. ಸ್ಮರಣ್ ಆರ್ಸಿಬಿ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದು, ತಂಡಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ದಿನೇಶ್ ಕಾರ್ತಿಕ್ ಪ್ರಕಾರ, ಐಪಿಎಲ್ನಿಂದ ಭಾರತಕ್ಕೆ ಏಕಕಾಲದಲ್ಲಿ 3 ತಂಡಗಳನ್ನು ಆಡಿಸಬಹುದು.
ಪೂರ್ತಿ ಓದಿ10:37 AM
ಮುಂದಿನ 63 ದಿನ ಲಾಟರಿ, ಈ ಮೂರು ರಾಶಿಗೆ ಪ್ರೀತಿ, ಅದೃಷ್ಟ ಮತ್ತು ಖ್ಯಾತಿ
ಪ್ರಸ್ತುತ ಮೀನ ರಾಶಿಯಲ್ಲಿರುವ ರಾಹು, ಮುಂದಿನ 63 ದಿನಗಳವರೆಗೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ.
10:17 AM
ಐಐಟಿ ಮದ್ರಾಸ್ನ ಹೈಪರ್ ಲೂಪ್ಗೆ ಶೀಘ್ರವೇ ವಿಶ್ವದ ಅತಿ ಉದ್ದದ ಹೈಪರ್ ಲೂಪ್ ಹಿರಿಮೆ
ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಹೈಪರ್ಲೂಪ್ ಯೋಜನೆಯು ಏಷ್ಯಾದ ಅತಿ ಉದ್ದದ ಮಾರ್ಗವಾಗಿದೆ. ಶೀಘ್ರದಲ್ಲೇ ವಿಸ್ತರಣೆಯೊಂದಿಗೆ ವಿಶ್ವದಲ್ಲೇ ಅತಿ ಉದ್ದದ ಸುರಂಗವಾಗಲಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ. ಈ ತಂತ್ರಜ್ಞಾನವು ಗರಿಷ್ಠ 1000 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಪೂರ್ತಿ ಓದಿ10:06 AM
ಶಾಂತಿಯ ಪ್ರತಿ ಪ್ರಯತ್ನಕ್ಕೂ ಪಾಕ್ನಿಂದ ದ್ರೋಹ: ಅಮೆರಿಕದ ಪಾಡ್ಕಾಸ್ಟರ್ ಜೊತೆ ಮೋದಿ ವಿಸ್ತೃತ ಸಂವಾದ
ಪಾಕಿಸ್ತಾನದ ಜನರು ಸಹ ಶಾಂತಿಯನ್ನು ಬಯಸುತ್ತಾರೆ. ಅಲ್ಲಿನ ಜನರು ಕೂಡಾ ಕಲಹ, ಅಶಾಂತಿ ಮತ್ತು ನಿರಂತರ ಭಯೋತ್ಪಾದನೆಯಲ್ಲಿ ಬದುಕುವುದರಿಂದ ಬೇಸತ್ತಿರಬೇಕು. ಅಲ್ಲಿ ಮುಗ್ಧ ಮಕ್ಕಳು ಸಹ ಕೊಲ್ಲಲ್ಪಡುತ್ತಾರೆ. ಲೆಕ್ಕವಿಲ್ಲದಷ್ಟು ಜೀವಗಳು ನಾಶವಾಗುತ್ತಿವೆ ಎಂದು ಮೋದಿ ಹೇಳಿದ್ದಾರೆ.
10:02 AM
ಭಾರತೀಯರಲ್ಲಿ ಶುರುವಾಗಿದೆ ಐಪಿಎಲ್ ಜ್ವರ! 'ಎ' ಗುಂಪಿನ ತಂಡಗಳ ಕಂಪ್ಲೀಟ್ ಡೀಟೈಲ್ಸ್
18ನೇ ಆವೃತ್ತಿಯ ಐಪಿಎಲ್ ಮಾರ್ಚ್ 22ಕ್ಕೆ ಆರಂಭ. ಎಲ್ಲಾ 10 ತಂಡಗಳ ಸಿದ್ದತೆ, ಬಲಾಬಲ, ಬದಲಾವಣೆಗಳು ಹಾಗೂ ನಿರೀಕ್ಷಿತ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ವಿಶ್ಲೇಷಣೆ.
ಪೂರ್ತಿ ಓದಿ10:02 AM
ಏಪ್ರಿಲ್ ನಿಂದ ಈ ರಾಶಿಗೆ ಅದೃಷ್ಟ, ಶನಿಯ ಉದಯದಿಂದ ಬಂಪರ್ ಲಾಭ, ಲಾಟರಿ
ಮೀನ ರಾಶಿಯಲ್ಲಿ ಶನಿಗ್ರಹವು ಉದಯಿಸುವುದರಿಂದ ಯಾವ ರಾಶಿಚಕ್ರದವರಿಗೆ ಬಂಪರ್ ಲಾಭಗಳು ಸಿಗುತ್ತವೆ ಎಂದು ನೋಡಿ.
10:00 AM
ಆಧಾರ್-ವೋಟರ್ ಐಡಿ ಜೋಡಣೆ: ನಾಳೆ ಕೇಂದ್ರ ಇಸಿ ಮಹತ್ವದ ಸಭೆ
ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕುರಿತು ಕೇಂದ್ರ ಚುನಾವಣಾ ಆಯೋಗವು ಮಹತ್ವದ ಸಭೆ ಆಯೋಜಿಸಿದೆ. ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪೂರ್ತಿ ಓದಿ9:54 AM
ಅದನ್ನ ರೀ ಕ್ರಿಯೇಟ್ ಮಾಡಕ್ಕಾಗಲ್ಲ, ಪುನೀತ್ ಜಾಗದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳಲಾಗದು: ರಕ್ಷಿತಾ ಪ್ರೇಮ್
ಪೂರಿ ಜಗನ್ನಾಥ್ ನಿರ್ದೇಶಿಸಿ, ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ ‘ಅಪ್ಪು’ ಚಿತ್ರದ ಮೂಲಕ ನಟ ಪುನೀತ್ ರಾಜ್ಕುಮಾರ್ ಹಾಗೂ ರಕ್ಷಿತಾ ಅವರು ಚಿತ್ರರಂಗಕ್ಕೆ ಪರಿಚಯವಾದವರು. ಇಂದು ಪುನೀತ್ ಅವರ 50ನೇ ಹುಟ್ಟುಹಬ್ಬ. ಅಪ್ಪು-ಪುನೀತ್ ಜತೆಗಿನ ತನ್ನ ನೆನಪುಗಳನ್ನು ರಕ್ಷಿತಾ ಪ್ರೇಮ್ ಅವರು ಮೆಲುಕು ಹಾಕಿದ್ದಾರೆ.
ಪೂರ್ತಿ ಓದಿ9:36 AM
ರಹಸ್ಯ ಕಾಪಾಡಲು ಉನ್ನತ ತಂತ್ರಜ್ಞರ ಪಾಸ್ಪೋರ್ಟ್ ವಶಕ್ಕೆ ಪಡೆದು ಪ್ರಯಾಣ ನಿರ್ಬಂಧ ಹೇರಿದ ಚೀನಾ
ಚೀನಾದ ಡೀಪ್ಸೀಕ್ ಕಂಪನಿಯು ತನ್ನ ಉನ್ನತ ತಂತ್ರಜ್ಞರ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡಿದೆ. ಎಐ ತಂತ್ರಜ್ಞಾನದ ರಹಸ್ಯ ಸೋರಿಕೆಯಾಗದಂತೆ ತಡೆಯಲು ಅವರಿಗೆ ಪ್ರಯಾಣ ನಿರ್ಬಂಧ ಹೇರಲಾಗಿದೆ.
ಪೂರ್ತಿ ಓದಿ9:34 AM
ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದರೆ ಆಸ್ತಿ, ಉಯಿಲು ರದ್ದು: ಸರ್ಕಾರ ಸೂಚನೆ
ಸಂಧ್ಯಾಕಾಲದಲ್ಲಿ ಹೆತ್ತ ತಂದೆ-ತಾಯಿಯನ್ನು ಸಾಕಿ ಸಲಹದೆ ಈ ರೀತಿ ಅಮಾನವೀಯ ನಡೆ ಅನುಸರಿಸುತ್ತಿರುವವರಿಗೆ ಅವರ ಪೋಷಕರಿಂದ ವರ್ಗಾವಣೆ ಆಗಿರುವ ಆಸ್ತಿ, ಬರೆಸಿಕೊಂಡಿರುವ ವಿಲ್ ಅನ್ನು ರದ್ದುಪಡಿಸಲು ಕ್ರಮ ವಹಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.
ಪೂರ್ತಿ ಓದಿ9:32 AM
100ನೇ ಟೆಸ್ಟ್ ಬಳಿಕವೇ ವಿದಾಯ ಘೋಷಿಸಲು ನಿರ್ಧರಿಸಿದ್ದ ರವಿಚಂದ್ರನ್ ಅಶ್ವಿನ್!
ಆರ್.ಅಶ್ವಿನ್ ತಮ್ಮ ನಿವೃತ್ತಿಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಧರ್ಮಶಾಲಾದಲ್ಲಿ 100ನೇ ಟೆಸ್ಟ್ ಬಳಿಕ ನಿವೃತ್ತಿಯಾಗಲು ನಿರ್ಧರಿಸಿದ್ದೆ ಎಂದಿದ್ದಾರೆ. ಅಲ್ಲದೆ, ಧೋನಿ ಸಿಎಸ್ಕೆ ತಂಡಕ್ಕೆ ಸೇರಿಸಿಕೊಂಡು ದೊಡ್ಡ ಉಡುಗೊರೆ ನೀಡಿದ್ದಾರೆಂದು ಹೇಳಿದ್ದಾರೆ.
ಪೂರ್ತಿ ಓದಿ9:22 AM
ಬೆಲೆ ಕುಸಿತದಿಂದ ನಲುಗಿದ್ದ ಕೆಂಪು ಮೆಣಸು ಬೆಳೆಗಾರರ ಕೈ ಹಿಡಿದ ಕೇಂದ್ರ, ಆಂಧ್ರ ಸರ್ಕಾರ
ಕೆಂಪು ಮೆಣಸಿನ ಬೆಲೆ ಕುಸಿತದಿಂದ ತತ್ತರಿಸಿದ್ದ ಆಂಧ್ರಪ್ರದೇಶದ ರೈತರಿಗೆ ಬೆಲೆ ಏರಿಕೆಯು ಸಂತಸ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮಗಳಿಂದ ಬೆಲೆಯಲ್ಲಿ ಚೇತರಿಕೆ ಕಂಡುಬಂದಿದೆ.
ಪೂರ್ತಿ ಓದಿ9:01 AM
ಅಘಾಡಿ ಜೊತೆ ಬಂದರೆ ಸಿಎಂ ಹುದ್ದೆ : ಶಿಂಧೆ, ಅಜಿತ್ ಪವಾರ್ಗೆ ಕಾಂಗ್ರೆಸ್ ಆಫರ್
ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರದಲ್ಲಿನ ಭಿನ್ನಮತದ ಲಾಭ ಪಡೆಯಲು ಪ್ರತಿಪಕ್ಷಗಳು ಮುಂದಾಗಿವೆ. ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ಗೆ ಸಿಎಂ ಹುದ್ದೆಯ ಆಫರ್ ನೀಡಿದ್ದಾರೆ, ಆದರೆ ಅವರಿಬ್ಬರೂ ಈ ಆಫರ್ ತಿರಸ್ಕರಿಸಿದ್ದಾರೆ.
ಪೂರ್ತಿ ಓದಿ8:59 AM
ಭಾರತೀಯ ಕ್ರಿಕೆಟ್ ತಂಡ ಪಾಕ್ಗಿಂತ ಶ್ರೇಷ್ಠ: ನೆರೆ ರಾಷ್ಟ್ರ ಕಾಲೆಳೆದ ಮೋದಿ!
ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕಿಂತ ಶ್ರೇಷ್ಠ ಎಂದು ಹೇಳಿದ್ದಾರೆ. ಅಮೆರಿಕದ ಪಾಡ್ಕಾಸ್ಟರ್ ಲೆಕ್ಸ್ ಪ್ರೀಡ್ಮನ್ ಜೊತೆಗಿನ ಸಂವಾದದಲ್ಲಿ ಕ್ರೀಡೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.
ಪೂರ್ತಿ ಓದಿ