2 ದಿನಗಳ ಇಸ್ರೇಲ್ ಭೇಟಿಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇತಿಹಾಸ ರಚನೆಗೆ ಕಾರಣರಾಗಿದ್ದಾರೆ, ಇಸ್ರೇಲ್ ಸಂಸತ್ತಿನಲ್ಲಿ ಮೊದಲ ಬಾರಿ ಭಾಷಣ ಮಾಡಿದ ಭಾರತದ ಪ್ರಧಾನಿ ಹಾಗೂ ಇಸ್ರೇಲ್ ಸಂಸತ್ತಿನ ಉನ್ನತ ಪ್ರಶಸ್ತಿ ಪಡೆದ ಮೊದಲ ಭಾರತದ ಪ್ರಧಾನಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

11:58 PM (IST) Feb 26
11:04 PM (IST) Feb 26
ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ತಂಡದ ಹೀನಾಯ ಸೋಲಿನ ಬಗ್ಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ಆಟಗಾರರ ಬೇಜವಾಬ್ದಾರಿ ಆಟ ಮತ್ತು ಐಪಿಎಲ್ ಹಿತಾಸಕ್ತಿಗಳನ್ನು ಅವರು ಉಲ್ಲೇಖಿಸಿದ್ದಾರೆ.
10:54 PM (IST) Feb 26
10:43 PM (IST) Feb 26
ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿದ ಭಾರತ ತಂಡವು ಜಿಂಬಾಬ್ವೆ ವಿರುದ್ಧ 72 ರನ್ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರ ಅರ್ಧಶತಕಗಳ ನೆರವಿನಿಂದ ಭಾರತ 256 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
10:23 PM (IST) Feb 26
10:09 PM (IST) Feb 26
09:54 PM (IST) Feb 26
Best Selling Scooters in India Jan 2026: Honda Activa Tops List ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ ಜನವರಿ ತಿಂಗಳ ಮಾರಾಟದ ವರದಿ ಬಿಡುಗಡೆಯಾಗಿದೆ. ಹೋಂಡಾ ಆಕ್ಟಿವಾ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದು, ಟಿವಿಎಸ್ ಜುಪಿಟರ್ ಮತ್ತು ಸುಜುಕಿ ಆಕ್ಸೆಸ್ ನಂತರದ ಸ್ಥಾನಗಳಲ್ಲಿವೆ.
09:45 PM (IST) Feb 26
ಹೋಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ದೆಹಲಿಯ ಆಹಾರ ಸುರಕ್ಷತಾ ಇಲಾಖೆ ಕಲಬೆರಕೆ ತಿನಿಸುಗಳ ವಿರುದ್ಧ ದೊಡ್ಡ ಕಾರ್ಯಾಚರಣೆ ಶುರುಮಾಡಿದೆ. ಈಗಾಗಲೇ ಹಲವು ಸ್ಯಾಂಪಲ್ಗಳನ್ನು ಸಂಗ್ರಹಿಸಿದ್ದು, ಹಬ್ಬದ ಸಿಹಿತಿಂಡಿಗಳಾದ ಖೋವಾ, ಪನೀರ್ ಮೇಲೆ ವಿಶೇಷ ನಿಗಾ ಇಟ್ಟಿದೆ.
09:38 PM (IST) Feb 26
08:53 PM (IST) Feb 26
ಹೊಡಿ ಬಡಿ ಆಟ, ಗೆಲ್ಲಲೇಬೇಕಾದ ಹಠ, ಜಿಂಬಾಬ್ವೆಗೆ 257 ರನ್ ಟಾರ್ಗೆಟ್ ಕೊಟ್ಟ ಭಾರತ, ಸೂಪರ್ 8 ಮೊದಲ ಪಂದ್ಯದ ಸೋಲಿನಿಂದ ಭಾರತ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಜಿಂಬಾಬ್ವೆ ವಿರುದ್ದ ಭಾರತ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
08:41 PM (IST) Feb 26
ಎನ್ಸಿಇಆರ್ಟಿ 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಚಾರ’ ಎಂಬ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ವ್ಯವಸ್ಥಿತ ಪಿತೂರಿ ಎಂದಿರುವ ನ್ಯಾಯಾಲಯ, ಈ ಅಧ್ಯಾಯವನ್ನು ಎಲ್ಲ ಪ್ರತಿಗಳಿಂದ ತೆಗೆದುಹಾಕಲು, ಬೋಧನೆ ನಿಷೇಧಿಸಲು ಆದೇಶಿಸಿದೆ.
08:17 PM (IST) Feb 26
ED Attaches Anil Ambani's ₹3,716 Cr Mumbai House ‘Abode’ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇಡಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ₹3,716 ಕೋಟಿ ಮೌಲ್ಯದ ಮುಂಬೈ ನಿವಾಸ 'ಅಬೋಡ್' ಅನ್ನು ಜಪ್ತಿ ಮಾಡಿದೆ.
07:54 PM (IST) Feb 26
ಪ್ರವಾಸಕ್ಕೆಂದು ವಿಮಾನ ನಿಲ್ದಾಣದಲ್ಲಿದ್ದ ಜೆನ್ ಜಿ ಯುವತಿಗೆ, ಬಾಸ್ ಕೊನೆ ಕ್ಷಣದಲ್ಲಿ ರಜೆ ರದ್ದುಗೊಳಿಸಿ ಸಂದೇಶ ಕಳುಹಿಸಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವತಿ ಐ ಡೋಂಟ್ ಕೇರ್ ಎಂದಿದ್ದು, ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
07:51 PM (IST) Feb 26
07:16 PM (IST) Feb 26
07:02 PM (IST) Feb 26
06:44 PM (IST) Feb 26
ಖಾರ್ಗಾ ಕಾರ್ಪ್ಸ್ನ ಜಿಒಸಿ ಲೆಫ್ಟಿನೆಂಟ್ ಜನರಲ್ ರಾಜೇಶ್ ಪುಷ್ಕರ್ 'ಆಪರೇಷನ್ ಸಿಂಧೂರ್' ಇನ್ನೂ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ 'ನ್ಯೂಕ್ಲಿಯರ್ ಬ್ಲಫ್'ಗೆ ಭಾರತ ಹೆದರುವುದಿಲ್ಲ ಮತ್ತು ಮುಂದಿನ ಪ್ರತೀಕಾರವು ಹಿಂದೆಂದಿಗಿಂತಲೂ ಕಠಿಣವಾಗಿರುತ್ತದೆ ಎಂದು ಎಚ್ಚರಿಸಿದರು.
06:43 PM (IST) Feb 26
ದಕ್ಷಿಣ ಭಾರತದ ಖ್ಯಾತ ನಟಿ ಮೋಹಿನಿ, ತಾವು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದೆ ಮತ್ತು ಮದುವೆಯಾಗಲು ಬಯಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ರೆಹಮಾನ್ ಅವರ ಮತಾಂತರದಿಂದ ತಮಗೆ ನೋವಾಗಿತ್ತು ಎಂದು ಹೇಳಿದ್ದಾರೆ,
06:32 PM (IST) Feb 26
ರಾಜಸ್ಥಾನದ ನಾಗುರ್ ಜಿಲ್ಲೆಯಲ್ಲಿ, 5ನೇ ತರಗತಿ ವಿದ್ಯಾರ್ಥಿನಿ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದು, ದುರಂತವೆಂದರೆ, ಕೆಲವೇ ತಿಂಗಳ ಹಿಂದೆ ಆಕೆಯ ಅಣ್ಣ ಕೂಡ ಇದೇ ರೀತಿ ಮೃತಪಟ್ಟಿದ್ದರು.
06:32 PM (IST) Feb 26
ಅಂದು ಸ್ವಾತಂತ್ರ್ಯ ಈಗ ದಿವಾಳಿ, 170 ವರ್ಷ ಬಳಿಕ ಮತ್ತೆ ಸ್ಥಗಿತಗೊಂಡ ಈಸ್ಟ್ ಇಂಡಿಯಾ ಕಂಪನಿ, 1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಾಗ ಈಸ್ಟ್ ಇಂಡಿಯಾ ಕಂಪನಿ ಸ್ಥಗಿತಗೊಂಡಿತ್ತು. ಇದೀಗ ದಿವಾಳಿಯಾಗಿ ಸ್ಥಗಿತಗೊಂಡಿದೆ.
06:05 PM (IST) Feb 26
ಟಿ20 ವಿಶ್ವಕಪ್ನಲ್ಲಿ ಇಂದು ಭಾರತ-ಜಿಂಬಾಬ್ವೆ ಚೆನ್ನೈನಲ್ಲಿ ಕಾದಾಡಲಿದೆ. ಇದಕ್ಕೂ ಮುನ್ನ ಮಂಗಳವಾರ ಮತ್ತು ಬುಧವಾರ ಚೆಪಾಕ್ನಲ್ಲಿ ಟೀಮ್ ಇಂಡಿಯಾ ಅಭ್ಯಾಸ ಮಾಡಿದ್ದು, ತಂಡದ ಆಡಳಿತ ಮಂಡಳಿಯು ಇಬ್ಬನಿ ಮುಕ್ತ ಪರಿಸ್ಥಿತಿಯಿಂದ ತೃಪ್ತವಾಗಿದೆ ಎಂದು ವರದಿ ತಿಳಿಸಿದೆ.
05:48 PM (IST) Feb 26
ಅರ್ಜುನ್ ತೆಂಡೂಲ್ಕರ್ ಸಾನಿಯಾ ರೊಮ್ಯಾನ್ಸ್ ಶುರುವಾಗಿದ್ದು ಹೇಗೆ? ಅಕ್ಕ ಸಾರಾ ನೆರವು ಬಹಿರಂಗ, ಅರ್ಜುನ್ -ಸಾನಿಯಾ ಪ್ರೀತಿ ಮಾಧ್ಯಮಗಳಲ್ಲೂ ಎಲ್ಲೂ ಸದ್ದು ಮಾಡಿರಲಿಲ್ಲ. ಇವರ ಬೇಟಿಯೂ ಗೌಪ್ಯವಾಗಿತ್ತು. ಈ ಪ್ರೀತಿ ಶುರುವಾಗಿದ್ದು ಹೇಗೆ?
05:46 PM (IST) Feb 26
ಕೇಂದ್ರ ಸರ್ಕಾರವು 'ಸಿಮ್ ಬೈಂಡಿಂಗ್' ಎಂಬ ಹೊಸ ಭದ್ರತಾ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ, ನಿಮ್ಮ ಫೋನ್ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಂನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸುವುದಿಲ್ಲ.
05:34 PM (IST) Feb 26
ಕೇರಳದ ತ್ರಿಶೂರ್ನ ಅನ್ನಮನದ ಮಹದೇವ ದೇಗುಲದ ಜಾತ್ರೆಯಲ್ಲಿ ಆನೆಯೊಂದು 26 ವರ್ಷದ ಯುವಕನ ಮೇಲೆ ದಾಳಿ ಮಾಡಿದೆ. ಶೀವೇಲಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದ್ದಾಗ ಅಕ್ಕಿಕಾವು ಕಾರ್ತಿಕೇಯನ್ ಎಂಬ ಆನೆ ಯುವಕನನ್ನು ಎತ್ತಿ ಎಸೆದಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
04:55 PM (IST) Feb 26
Vijay Deverakonda and Rashmika Mandanna ಟಾಲಿವುಡ್ ತಾರೆಯರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿಕಿಪೀಡಿಯಾ ಪುಟಗಳಲ್ಲಿ ಇಬ್ಬರನ್ನೂ ಪರಸ್ಪರ ಸಂಗಾತಿಗಳೆಂದು ಅಪ್ಡೇಟ್ ಮಾಡಲಾಗಿದೆ.
04:52 PM (IST) Feb 26
10ನೇ ಕ್ಲಾಸ್ ಪರೀಕ್ಷೆ ನಡುವೆ ವಾಶ್ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ವಿದ್ಯಾರ್ಥಿಗಳ ಅತೀ ಮುಖ್ಯ 10ನೇ ತರಗತಿ ಪರೀಕ್ಷೆ ಮಾತ್ರವಲ್ಲ ಆಕೆಯ ಭವಿಷ್ಯವೇ ಈಗ ಸಂಕಷ್ಟಕ್ಕೆ ಸಿಲುಕಿದೆ.
04:36 PM (IST) Feb 26
ವಾರಾಣಾಸಿಯ ಅಂಗಡಿಯೊಂದರಲ್ಲಿ ಮೂವರು ಮಹಿಳೆಯರು ಸುಮಾರು 10,000 ರೂಪಾಯಿ ಮೌಲ್ಯದ ಒಳ ಉಡುಪುಗಳನ್ನು ಕದ್ದಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
04:27 PM (IST) Feb 26
ದೆಹಲಿ ಕೌಟುಂಬಿಕ ನ್ಯಾಯಾಲಯವು ಕ್ರಿಕೆಟಿಗ ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿಗೆ, ಆಸ್ಟ್ರೇಲಿಯಾದ ಆಸ್ತಿ ಇತ್ಯರ್ಥದ ಭಾಗವಾಗಿ ಪಡೆದಿದ್ದ ₹5.7 ಕೋಟಿಯನ್ನು ವಾಪಸ್ ನೀಡುವಂತೆ ಆದೇಶಿಸಿದೆ. ಆಸ್ಟ್ರೇಲಿಯಾದ ನ್ಯಾಯಾಲಯದ ನಿರ್ಧಾರ ಭಾರತದಲ್ಲಿ ಅನ್ವಯಿಸುವುದಿಲ್ಲ ಎಂದಿದೆ.
04:10 PM (IST) Feb 26
ಆತ ನನ್ನವನಲ್ಲ, ಮನಸ್ಸು ಕೇಳುತ್ತಿಲ್ಲ, ದುರಂತ ಸಾವುಕಂಡ ಯೂಟ್ಯೂಬರ್ ಡೆತ್ನೋಟ್ಗೆ ಹಲವರು ಭಾವುಕರಾಗಿದ್ದಾರೆ. ಪ್ರೀತಿಯ ಅಗಾಧತೆ ಜೊತೆ ನೋವಿನ ಸಾಲುಗಳು ಹಲವರ ಕಣ್ಣಾಲಿ ತೇವಗೊಲಿಸಿದೆ. ಈಕೆ ಈ ನಿರ್ಧಾರ ಹಿಂದಿನ ಕಾರಣ ಬಹಿರಂಗವಾಗಿದೆ.
03:36 PM (IST) Feb 26
'ಬೇಟಿ ಬಚಾವೋ ಬೇಟಿ ಪಡಾವೋ' ಪ್ರಚಾರದ ಕಲಾಕೃತಿಯನ್ನು ಬಾಲಕನೊಬ್ಬ ವಿರೂಪಗೊಳಿಸುತ್ತಿರುವ ಹಳೆಯ ವೀಡಿಯೋವೊಂದು ಮತ್ತೆ ವೈರಲ್ ಆಗಿದೆ. ಮಹಿಳೆಯ ಚಿತ್ರದ ಖಾಸಗಿ ಭಾಗಕ್ಕೆ ತೂತು ಕೊರೆದ ಈ ಘಟನೆ, ಹೆಣ್ಣು ಮಕ್ಕಳ ಸುರಕ್ಷತೆ, ಪೋಷಕರ ಜವಾಬ್ದಾರಿ ಮತ್ತು ಸಮಾಜದ ಮನಸ್ಥಿತಿಯ ಕುರಿತು ದೊಡ್ಡ ಚರ್ಚೆ ಹುಟ್ಟುಹಾಕಿದೆ.
03:31 PM (IST) Feb 26
ಕುಲ್ದೀಪ್ ಎಂಟ್ರಿ, ಸಂಜು ಕಮ್ಬಾಕ್, ಜಿಂಬಾಬ್ವೆ ವಿರುದ್ಧ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ, ಟಿ20 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಲು ಇಂದು ಭಾರಿ ಅಂತರದ ಗೆಲುವು ಬೇಕೆ ಬೇಕು.
03:00 PM (IST) Feb 26
ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ಲೈಂಗಿಕ ಸಂಪರ್ಕಕ್ಕೂ ಮೊದಲೇ ಅಲರ್ಟ್ ನೀಡುವ ಈ ಕಾ0ಡೋಮ್ ಆವಿಷ್ಕಾರ ಮಾಡಿದ್ದು 14ರ ಹರೆಯದ ವಿದ್ಯಾರ್ಥಿಗಳು ಅನ್ನೋದೇ ವಿಶೇಷ. ಯಾವ ಲೈಂಗಿಕ ರೋಗಕ್ಕೆ ಯಾವ ಬಣ್ಣ?
02:10 PM (IST) Feb 26
ನನ್ನ ಗರ್ಭಿಣಿ ಮಾಡಿ ₹13 ಲಕ್ಷ ಜೊತೆ ಮನೆ ಪಡೆಯಿರಿ, ಈ ಮೆಸೇಜ್ ನಿಮ್ಗೂ ಬಂತಾ? ಸ್ವಲ್ಪ ತಡ್ಕೊಳ್ಳಿ, ನಂಬರ್ ಪಡೆದು ಕರೆ ಮಾಡಿದ ಕೆಲವರು ಡ್ರೈ ಫ್ರೂಟ್ಸ್, ಪೌಷ್ಠಿಕ ಆಹಾರ ತಿಂದು ಸಜ್ಜಾಗಿದ್ದಾರೆ. ಇನ್ನು ಕೆಲವರು ನಮಗೇನು ಗೊತ್ತಿಲ್ಲ ಎಂಬಂತೆ ಇದ್ದಾರೆ. ಈ ಮೆಸೇಜ್ ಬಂದಿದ್ದರೆ ಸ್ವಲ್ಪ ತಡ್ಕೊಳ್ಳಿ
02:06 PM (IST) Feb 26
ಬ್ರಿಟನ್ನಲ್ಲಿ, ಸಧೃಡ ಗರ್ಭಕೋಶವಿಲ್ಲದ ಮಹಿಳೆಯೊಬ್ಬರು ಮೃತ ದಾನಿಯಿಂದ ಪಡೆದ ಗರ್ಭಕೋಶದ ಕಸಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೈದ್ಯಕೀಯ ಪವಾಡವು ಯಶಸ್ವಿಯಾಗಿದ್ದು, ಹುಗೋ ಎಂಬ ಮಗು ಜನಿಸಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.
01:38 PM (IST) Feb 26
01:28 PM (IST) Feb 26
ವಿಚಿತ್ರ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ಕೇಕ್ನಿಂದ ಮಾಡಿದ ಡ್ರೆಸ್ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ತಾನು ಪ್ರಸಿದ್ಧಿ ಮತ್ತು ಹಣಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಉರ್ಫಿ.
01:09 PM (IST) Feb 26
ಬಾಲಿವುಡ್ ನಟಿ ಮಲೈಕಾ ಅರೋರಾ ತನಗಿಂತ ಕಿರಿಯ ವಯಸ್ಸಿನವರೊಂದಿಗೆ ಡೇಟಿಂಗ್ ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ 'ಅಮೃತಧಾರೆ' ಸೀರಿಯಲ್ನ ನಾಯಕಿ ಮಲ್ಲಿ ಕೂಡ ಕಿರಿಯ ವಯಸ್ಸಿನ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದಾರೆ.
12:58 PM (IST) Feb 26
ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಇಸ್ರೇಲ್ ಪ್ರವಾಸ ಕೈಗೊಂಡಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ವೇಳೆ ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವುದು ಪ್ರಮುಖ ಚರ್ಚೆಯಾಗಿದೆ.
12:47 PM (IST) Feb 26
ಮುಂಬೈನ ಮಲದ್ನಲ್ಲಿ, ಇಲಿಗಳಿಂದ ರಕ್ಷಿಸಲು ಹಣ್ಣುಗಳಿಗೆ ಇಲಿ ಪಾಷಾಣ ಸಿಂಪಡಿಸುತ್ತಿದ್ದ ಇಬ್ಬರು ಮಾರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.
12:43 PM (IST) Feb 26
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಸುದ್ದಿಯ ನಡುವೆ, ರಕ್ಷಿತ್ ಶೆಟ್ಟಿ ಅವರೊಂದಿಗಿನ ಅವರ ಹಿಂದಿನ ನಿಶ್ಚಿತಾರ್ಥ ಮತ್ತು ಬ್ರೇಕಪ್ ಮತ್ತೆ ಚರ್ಚೆಗೆ ಬಂದಿದೆ. ರಶ್ಮಿಕಾ ತಮ್ಮ ವೃತ್ತಿಜೀವನಕ್ಕಾಗಿ ರಕ್ಷಿತ್ ಅವರನ್ನು ಬಳಸಿಕೊಂಡರು ಎನ್ನುವ ಆರೋಪವಿದೆ.